Advertisement

ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸ್ವಾಗತ

12:04 PM Oct 24, 2017 | Team Udayavani |

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದ ಡಾ.ಎಚ್‌.ನರಸಿಂಹಯ್ಯ ಸಭಾಂಗಣದಲ್ಲಿ ನಡೆದ ಸಮಾಜಶಾŒಸ ವಿಭಾಗದ  ನೂತನ ಸ್ನಾತಕೋತ್ತರ ವಿದ್ಯಾರ್ಥಿಗಳ ಪುನಶ್ಚೇತನ ಮತ್ತು ಸ್ವಾಗತ ಸಮಾರಂಭವನ್ನು ಸಂಗೀತ ನಿರ್ದೇಶಕರು ಹಾಗೂ ನಟ ಸಾಧುಕೋಕಿಲ ಉದ್ಘಾಟಿಸಿದರು.

Advertisement

ಬೆಂವಿವಿ ಕುಲಪತಿ ಪ್ರೊ.ಎಚ್‌.ಎನ್‌.ರಮೇಶ್‌, ಕುಲಸಚಿವ ಪ್ರೊ.ಬಿ.ಕೆ.ರವಿ, ಬೆಂವಿವಿ ದೂರ ಶಿಕ್ಷಣ ನಿರ್ದೇಶಕ ಹಾಗೂ ವಿಭಾಗದ ಮುಖ್ಯಸ್ಥ ಪ್ರೊ. ಬಿ.ಸಿ ಮೈಲಾರಪ್ಪ,  ಪ್ರಾಧ್ಯಪಕರಾದ ಪ್ರೊ.ಸಿ.ಸೋಮಶೇಖರ್‌, ಡಾ.ಸುಧಾ ಖೊಖಾಟೆ, ಸಿಂಡಿಕೇಟ್‌ ಸದಸ್ಯರಾದ ಶಿವಣ್ಣ, ಜಯಣ್ಣ, ಬಿ.ಜಿ. ರವಿಕುಮಾರ್‌, ಕೆ.ಆರ್‌. ಮಂಜುನಾಥ್‌  ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next