Advertisement

ಇಸ್ಕಾನ್ ಭಾರತ ಪಾದಯಾತ್ರೆಗೆ ಸ್ವಾಗತ

03:36 PM Dec 16, 2017 | |

ಸುಬ್ರಹ್ಮಣ್ಯ: ಬೆಂಗಳೂರಿನ ಇಸ್ಕಾನ್‌ ದೇಗುಲದ ವತಿಯಿಂದ ದೇಶವ್ಯಾಪಿ ನಡೆಯುತ್ತಿರುವ 34ನೇ ವರ್ಷದ ಅಖೀಲ ಭಾರತ ಪಾದಯಾತ್ರೆಗೆ ಸುಬ್ರಹ್ಮಣ್ಯದಲ್ಲಿ ಸ್ವಾಗತ ಕೋರಲಾಯಿತು.

Advertisement

ಗ್ರಾಮ ಪಂಚಾಯತ್‌ ಸದಸ್ಯ ರಾಜೇಶ್‌ ಎನ್‌.ಎಸ್‌., ಸುಬ್ರಹ್ಮಣ್ಯ-ಐನೆಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷ ರವೀಂದ್ರ ಕುಮಾರ್‌ ರುದ್ರಪಾದ, ಗ್ರಾಮ ಪಂಚಾಯತ್‌ ಹಾಗೂ ಸುಬ್ರಹ್ಮಣ್ಯದ ವಿಶ್ವ ಹಿಂದೂ ಪರಿಷತ್‌ನ ಅಧ್ಯಕ್ಷ ಪ್ರಶಾಂತ್‌ ಭಟ್‌ ಮಾಣಿಲ, ಕಾರ್ಯದರ್ಶಿ ಶ್ರೀಕುಮಾರ್‌, ಗಣೇಶೋತ್ಸವ ಸಮಿತಿ ಅಧ್ಯಕ್ಷ ತೇಜಕುಮಾರ್‌ ಅಗರಿಕಜೆ, ಸ್ಥಳಿಯರಾದ ಗಣೇಶ್‌ ಕಾಶಿಕಟ್ಟೆ, ಮಹೇಶ್‌ ಕುಮಾರ್‌, ಗುರುಪ್ರಸಾದ್‌ ಪಂಜ, ಯಶೋದಕೃಷ್ಣ, ಹೇಮಂತ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next