Advertisement
ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ಸಲಹೆ ನೀಡಿರುವ ತರೂರ್, ಮತ್ತೆ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಯುವ ಕುರಿತು ರಾಹುಲ್ ಗಾಂಧಿಯೇ ನಿರ್ಧ ರಿಸಬೇಕು. ಒಂದೊಮ್ಮೆ ಹುದ್ದೆಯಿಂದ ಕೆಳಗಿಳಿಯುವ ಈ ಹಿಂದಿನ ನಿರ್ಧಾರದಿಂದ ಅವರು ಹಿಂದೆ ಸರಿಯದಿದ್ದರೆ, ಒಬ್ಬ ‘ಕ್ರಿಯಾ ಶೀಲ ಹಾಗೂ ಪೂರ್ಣಾವಧಿಯ ನಾಯಕ’ನನ್ನು ನೇಮಿಸಿ, ಪಕ್ಷ ಕಟ್ಟುವ ಕೆಲಸ ಮಾಡುವ ಅಗತ್ಯವಿದೆ ಎಂದು ಹೇಳಿದ್ದಾರೆ.
Advertisement
ಕಾಂಗ್ರೆಸ್ ತನ್ನ ನಾಯಕತ್ವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು: ಶಶಿ ತರೂರ್ ಸಲಹೆ
10:03 AM Feb 25, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.