Advertisement

ಪ್ರವಾಸಿಗರ ಉತ್ಸಾಹ ಹೆಚ್ಚಿಸಿದ ಜಲ ಕ್ರೀಡೆ

12:53 PM Oct 16, 2021 | Team Udayavani |

ಶ್ರೀರಂಗಪಟ್ಟಣ: ಈ ಬಾರಿಯ ಮೈಸೂರು ದಸರಾದಲ್ಲಿ ಹೆಚ್ಚಿನ ಪ್ರವಾಸಿಗರನ್ನು ಸೆಳೆಯಲು ಯುವಜನ ಕ್ರೀಡಾ ಇಲಾಖೆ ಮಂಡ್ಯ ಜಿಲ್ಲಾಡಳಿತ KRS ಡ್ಯಾಂ ಹಿನ್ನೀರಿನಲ್ಲಿ ಜಲಕ್ರೀಡೆ ಆಯೋಜಿಸಿದ್ದು, ಪ್ರವಾಸಿಗರ ಉತ್ಸಾಹ ಹೆಚ್ಚಿಸಿದೆ.

Advertisement

ಶ್ರೀರಂಗಪಟ್ಟಣ ತಾಲೂಕಿನ KRS ಹಿನ್ನೀರಿನ ವೇಣು ಗೋಪಾಲಸ್ವಾಮಿ ದೇವಾ ಲಯದ  ಬಳಿ ಈ ಜಲ ಕ್ರೀಡೆ ಆಯೋಜಿಸಿದ್ದು, ಜಸ್ಕೀ ಬೋಟ್ ಸೇರಿದಂತೆ ಇನ್ನಿತರ ಮೋಟಾರ್ ಬೋಟ್ ನಲ್ಲಿ ಪ್ರವಾಸಿಗರಿಗೆ ಸುರಕ್ಷತಾ ಸಾಧನದೊಂದಿಗೆ ಹಿನ್ನೀರಿನಲ್ಲಿ ಮನೋರಂಜನೆ ಈ ಜ ನೀಡುತ್ತಿದೆ.

ಹಿನ್ನೀರಿನಲ್ಲಿ ಆಯೋಜಿಸಿರುವ ಈ ಜಲಕ್ರೀಡೆಗೆ ಹೆಚ್ಚಿನ ಪ್ರವಾಸಿರು ಫಿದಾ ಆಗಿದ್ದು ಜಸ್ಕೀ ಬೋಟ್ ರೈಡಿಂಗ್ ಮಾಡಿ ಎಂಜಾಯ್ ಮಾಡ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next