Advertisement

ರಾಜ್ಯ ರಾಜಕಾರಣಕ್ಕೆ ಮರಳುತ್ತೇನೆ: ಜಿಗಜಿಣಗಿ 

01:37 AM Feb 22, 2019 | |

ವಿಜಯಪುರ: ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ಮರಳುವುದು ಖಚಿತವಾದರೂ ಯಾವಾಗ ಬರಬೇಕು ಎಂಬುದನ್ನು ನನ್ನ ಆರಾಧ್ಯದೈವ ಸಿದ್ದೇಶ್ವರ ದೇವರು ನಿರ್ಧರಿಸುತ್ತಾರೆ. ಸಡಿಲ ರಾಜಕಾರಣಿ ನಾನಲ್ಲ.ನಾನು ಭಾಳ ಗಟ್ಟಿ ಇದ್ದೇನೆ ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಹೇಳಿದರು.

Advertisement

ನಗರದಲ್ಲಿ ಗುರುವಾರ ರೈಲ್ವೆ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಾನು ಸದ್ದು ಗದ್ದಲವಿಲ್ಲದೇ ರಾಜಕಾರಣ ಮಾಡಿರುವ ಸೈಲೆಂಟ್‌ ರಾಜಕಾರಣಿ. ನನ್ನ ಬಗ್ಗೆ ಯಾರಿಗೂ ಬೇಸರವಿಲ್ಲ, ಯಾರಿಗೂ ಬೇಡವಾಗಿಲ್ಲ. ಮಾರುಕಟ್ಟೆಯಲ್ಲಿ ನಾನು ಒಂದೇ ಒಂದು ರೂ.ಕೇಳಿಲ್ಲ. ಧರ್ಮ-ಪುಣ್ಯ ಇದ್ದವರು ಹೇಗೋ ನನಗೆ ಹೆಲ್ಪ್ ಮಾಡ್ತಾರೆ. ಅಣ್ಣ ಬಸವಣ್ಣನ ಪುಣ್ಯಭೂಮಿಯಲ್ಲಿ ಬಸವಣ್ಣನಾಗಿಯೇ ಇರಬೇಕು ಹೊರತು ವಿಕೃತರಾಗಿರಬಾರದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next