Advertisement

ಸಿಡಿಲು ಬಡಿದು ಹುಣಸೆ ಮರ ಭಸ್ಮ

05:00 PM May 03, 2020 | Naveen |

ವಡಗೇರಾ: ಸಿಡಿಲು ಬಡಿದು ಹುಣಸೆ ಮರಕ್ಕೆ ಧಗಧಗ ಹೊತ್ತಿ ಉರಿದ ಘಟನೆ ತಾಲೂಕಿನ ಕುರಕುಂದ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಬೆಳಗ್ಗೆಯಿಂದ ಭೀಕರ ಬಿಸಿಲಿನಿಂದ ತತ್ತರಿಸಿದ್ದ ಜನರಿಗೆ ಸಂಜೆ ವೇಳೆಗೆ ಗುಡುಗು ಸಹಿತ ಗಾಳಿ ಜೋರಾಗಿ ಬೀಸತೊಡಗಿತು.

Advertisement

ಜಂಗರೆಡ್ಡಿ ಅವರ ಹೊಲದಲ್ಲಿ ಸಿಡಿಲು ಹುಣಸೆ ಮರದ ಸುಳಿಯಲ್ಲಿ ಅಪ್ಪಳಿಸಿದ್ದರಿಂದ ಸುತ್ತಮುತ್ತಲು ಪ್ರಕಾಶಗೊಂಡ ಬೆಂಕಿ ಹತ್ತಿ ಸ್ವಲ್ಪ ಉರಿಯಿತು. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next