Advertisement

ಸಿಲಿಕಾನ್‌ ಸಿಟಿಯಲ್ಲಿ ವಿಂಟೇಜ್‌ ವೈಭವ

11:37 AM Oct 07, 2019 | Suhan S |

ಬೆಂಗಳೂರು: 65ನೇ ವನ್ಯಜೀವಿ ಸಪ್ತಾಹದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಫೆಡರೇಶನ್‌ ಆಫ್ಹಿ ಸ್ಟಾರಿಕಲ್‌ ವೆಹಿಕಲ್ಸ್‌ ಆಫ್ ಇಂಡಿಯಾ (ಎಫ್ಎಚ್‌ವಿಐ) ಸಹಯೋಗದೊಂದಿಗೆ

Advertisement

ನಗರದಲ್ಲಿ ಭಾನುವಾರ ಬೆಳಗ್ಗೆ ವಿಂಟೇಜ್‌ ಕಾರುಗಳ ರ್ಯಾಲಿ ಹಮ್ಮಿಕೊಂಡಿತ್ತು. 24 ವಿಂಟೇಜ್‌ ಕಾರುಗಳು ರ್ಯಾಲಿ ಯಲ್ಲಿ ಭಾಗವಹಿಸಿದ್ದು, ಈ ಕಾರುಗಳಲ್ಲಿ ಜಾಗೃತಿ ಫ‌ಲಕಗಳ ಮೂಲಕ ವನ್ಯ ಜೀವಿ ಗಳನ್ನು ರಕ್ಷಸಿ, ಕಾಡುಗಳನ್ನ ಉಳಿಸುವಂತೆ ಜನರಲ್ಲಿ ಅರಿವು ಮೂಡಿಸಲಾಯಿತು.

ಕಬ್ಬನ್‌ ಉದ್ಯಾನದ ಜಯಚಾಮ ರಾಜೇಂದ್ರ ಒಡೆಯರ್‌ ಪ್ರತಿಮೆ ಬಳಿ ಯಿಂದ ಆರಂಭವಾದ ರ್ಯಾಲಿ ವಿಧಾನ ಸೌಧ, ನೃಪತುಂಗ ರಸ್ತೆ, ಟೌನ್‌ ಹಾಲ…, ಸುಬ್ಬಯ್ಯ ಸರ್ಕಲ…, ಮಿಷನ್‌ ರಸ್ತೆ, ರಿಚ್‌ ಮಂಡ್‌ ಸರ್ಕಲ…, ರೆಸಿಡೆನ್ಸಿ ರಸ್ತೆ,ಎಂ.ಜಿ.ರಸ್ತೆ, ಕ್ವೀನ್ಸ್‌ ರಸ್ತೆ, ರಾಜಭವನ, ಚಾಲುಕ್ಯ ಸರ್ಕಲ…, ಮೇಕ್ರಿ ವೃತ್ತ, ಸದಾಶಿವನಗರ ಪೊಲೀಸ್‌ ಸ್ಟೇಷನ್‌ಜಂಕ್ಷನ್‌ ಮೂಲಕ ತೆರಳಿ ಅರಣ್ಯ ಇಲಾಖೆಯ ಸ್ಯಾಂಕಿ ವಿಶ್ರಾಂತಿ ಮಂದಿರದ ಬಳಿ ಅಂತ್ಯವಾಯಿತು. 1870ಕ್ಕೂ ಹಿಂದಿನ ಕಾರುಗಳು ರ್ಯಾಲಿಯಲ್ಲಿ ಭಾಗವಹಿಸಿದ್ದವು

Advertisement

Udayavani is now on Telegram. Click here to join our channel and stay updated with the latest news.

Next