Advertisement

Vinoo Mankad Trophy: ರಾಜ್ಯ ತಂಡಕ್ಕೆ ಬ್ರಹ್ಮಾವರದ ರೋಹಿತ್‌

01:22 AM Sep 29, 2024 | Team Udayavani |

ಬ್ರಹ್ಮಾವರ: ಕಟಕ್‌ನಲ್ಲಿ ಅ. 4ರಿಂದ 12ರ ವರೆಗೆ ನಡೆಯಲಿರುವ 19 ವರ್ಷ ವಯೋಮಿತಿಯ “ವಿನೂ ಮಂಕಡ್‌ ಟ್ರೋಫಿ ಕ್ರಿಕೆಟ್‌ ಟೂರ್ನಿ’ಗೆ ರಾಜ್ಯ ತಂಡ ಪ್ರಕಟಗೊಂಡಿದ್ದು, ಬ್ರಹ್ಮಾವರ ಮೂಲದ ರೋಹಿತ್‌ ಆರ್‌. ವಾರಂಬಳ್ಳಿ ಆಯ್ಕೆಯಾಗಿದ್ದಾರೆ.

Advertisement

ಕರ್ನಾಟಕ ತಂಡ ಅ. 4ರಂದು ಹಾಲಿ ಚಾಂಪಿಯನ್‌ ಮಹಾರಾಷ್ಟ್ರ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next