Advertisement

ಪೊಲೀಸರಿಂದಲೂ ಗ್ರಾಮ ವಾಸ್ತವ್ಯ

11:16 PM Jun 16, 2019 | Team Udayavani |

ಶ್ರೀರಂಗಪಟ್ಟಣ: ಸಿಎಂ ಕುಮಾರಸ್ವಾಮಿಯವರ ಗ್ರಾಮ ವಾಸ್ತವ್ಯಕ್ಕೆ ಪುಷ್ಠಿ ನೀಡುವಂತೆ ಶ್ರೀರಂಗಪಟ್ಟಣದಲ್ಲಿ ಪೊಲೀಸರಿಂದ ಪ್ರಾರಂಭವಾಗಿದೆ ಗ್ರಾಮ ವಾಸ್ತವ್ಯ. ತಾಲೂಕಿನ ಬಾಬುರಾಯನಕೊಪ್ಪಲು ಗ್ರಾಮದಲ್ಲಿ ಡಿವೈಎಸ್ಪಿ ಯೋಗೇಂದ್ರನಾಥ್‌ ಅವರ ನೇತೃತ್ವದಲ್ಲಿ ಗ್ರಾಮ ವಾಸ್ತವ್ಯ ಮಾಡಲಾಯಿತು.

Advertisement

ಗ್ರಾಮದ ಮಾರಿಗುಡಿಗೆ ಶುಕ್ರವಾರ ರಾತ್ರಿ 10ಕ್ಕೆ ಆಗಮಿಸಿದ ಅವರು, ಗ್ರಾಮದ ಜನರೊಂದಿಗೆ ಸಭೆ ನಡೆಸಿದರು. ಅವರ ಕುಂದು ಕೊರತೆಗಳನ್ನು ವಿಚಾರಿಸಿದರು. ಶನಿವಾರ ಬೆಳಗ್ಗೆ 5ರವರೆಗೆ ವಾಸ್ತವ್ಯ ಹೂಡಿ ಗ್ರಾಮದ ವಿವಿಧ ಬೀದಿಗಳಲ್ಲಿ ಒಂದು ಸುತ್ತು ತಿರುಗಾಟ ನಡೆಸಿ ಗ್ರಾಮದ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next