Advertisement

Pralhad Joshi; ದೇಶಾದ್ಯಂತ “ವಿಕಸಿತ ಭಾರತ ಕಲ್ಪನೆ’ ವೀಡಿಯೋ ವ್ಯಾನ್‌ ಸಂಚಾರ

11:17 PM Mar 10, 2024 | Team Udayavani |

ಹುಬ್ಬಳ್ಳಿ: ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿ ಆಗುವುದರ ಜತೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಸಂಕಲ್ಪ ತೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ವಿಕಸಿತ ಭಾರತ ಕಲ್ಪನೆಯೊಂದಿಗೆ ದೇಶಾದ್ಯಂತ ವೀಡಿಯೋ ವ್ಯಾನ್‌ಗಳು ಪ್ರತಿ ಕ್ಷೇತ್ರದಲ್ಲಿ ಸಂಚರಿಸಲಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಇದರಲ್ಲಿ ಮೋದಿಯವರ ಗ್ಯಾರಂಟಿ, ಇಲ್ಲಿವರೆಗಿನ ಕಾರ್ಯಗಳು, ಮುಂಬರುವ ದಿನಗಳಲ್ಲಿ ತೆಗೆದುಕೊಳ್ಳುವ ಸಂಕಲ್ಪಗಳನ್ನು ಜನರಿಗೆ ಮನವರಿಕೆ ಮಾಡಿ, ಪ್ರಮುಖ ಸಂದೇಶಗಳನ್ನು ಎಲ್ಲ ಭಾರತೀಯರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next