Advertisement

ವಿಜಯಪುರ ಜಿಲ್ಲೆಯಲ್ಲಿ ಸಿಡಿಲಿಗೆ ಮೂರು ಜಾನುವಾರುಗಳು ಬಲಿ

08:03 PM Apr 10, 2022 | Team Udayavani |

ವಿಜಯಪುರ: ಭಾನುವಾರ ಸಿಡಿಲು ಬಡಿದು ಜಿಲ್ಲೆಯ ಹಲವು ಕಡೆಗಳಲ್ಲಿ ಜಾನುವಾರುಗಳ ಜೀವಹಾನಿಯಾಗಿದೆ.

Advertisement

ಗೆದ್ದಲಮರಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಸಿಡಿಲು ಬಡಿದು ಜಮೀನಿನಲ್ಲಿ ಮರಕ್ಕೆ ಕಟ್ಟಿಹಾಕಿದ್ದ ಶಂಕ್ರಪ್ಪ ತಂದೆ ಲಾಲಪ್ಪ ಲಮಾಣಿ ಇವರಿಗೆ ಸೇರಿದ 2 ಎತ್ತುಗಳು ಸಾವನ್ನಪ್ಪಿವೆ.

ಉಪ್ಪಲದಿನ್ನಿ ಗ್ರಾಮದ ಯಶವಂತ ಸುಭಾಷ್ ಲಮಾಣಿ ರವರಿಗೆ ಸೇರಿದ ಆಕಳು (ಹಸು) ಸಿಡಿಲಿನಿಂದ ಮೃತ ಪಟ್ಟಿದೆ.

ನಾಗೂರು ಗ್ರಾಮದಲ್ಲೂ ಹಸುವೊಂದು ಸಿಡಿಲ ಹೊಡೆತಕ್ಕೆ ಜೀವ ಕಳೆದುಕೊಂಡಿದೆ.

ಇದನ್ನೂ ಓದಿ : PSI ಪರೀಕ್ಷೆ ಅಕ್ರಮ : ಹೆಸರು ಬರೆಯಲು ಬಾರದವರೂ ಪರೀಕ್ಷೆಯಲ್ಲಿ ರ‍್ಯಾಂಕ್‌, ಓರ್ವ ಬಂಧನ

Advertisement
Advertisement

Udayavani is now on Telegram. Click here to join our channel and stay updated with the latest news.

Next