Advertisement

ಡಿಸಿಸಿ ಬ್ಯಾಂಕ್‌ ಸಹಾಯ ಹಸ್ತ

11:44 AM Jun 07, 2020 | Naveen |

ವಿಜಯಪುರ: ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಮುಖ್ಯಮಂತ್ರಿಗಳ ಕೋವಿಡ್‌ ಪರಿಹಾರ ನಿಧಿಗೆ 1 ಕೋಟಿ ರೂ. ದೇಣಿಗೆ ಚೆಕ್‌ ಹಸ್ತಾಂತರಿಸಿದೆ.

Advertisement

ಶನಿವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರೂ ಆಗಿರುವ ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ, ಡಿಸಿಸಿ ಬ್ಯಾಂಕ್‌ನ 1 ಕೋಟಿ ರೂ. ದೇಣಿಗೆ ಚೆ‌ಕ್‌ ಹಸ್ತಾಂತರಿಸಿದರು. ಇದಲ್ಲದೇ ಹಾಗೂ ಜಿಲ್ಲೆಯ ಇತರೆ ಸಹಕಾರ ಸಂಘಗಳು ಸಂಗ್ರಹಿಸಿದ 40 ಲಕ್ಷ ರೂ. ದೇಣಿಗೆ ಹಣದ ಚೆಕ್‌ ಅನ್ನೂ ನೀಡಿದರು.ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next