Advertisement

ಹೋರಾಟದಲ್ಲಿ ರೈತರ ಜೀವಹಾನಿ ಆಗಿದ್ದಕ್ಕೆ ಯಾರು ಹೊಣೆ?: ವೀರಪ್ಪ ಮೊಯ್ಲಿ

03:48 PM Nov 19, 2021 | Team Udayavani |

ಬೆಂಗಳೂರು: ಕೊನೆಗೂ ರೈತರ ಹೋರಾಟಕ್ಕೆ ಪ್ರಧಾನಿ ಮೋದಿ ತಲೆ ಬಾಗಿದ್ದಾರೆ. ಆ ಮೂಲಕ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಿದ್ದಾರೆ. ಆದರೆ ಹೋರಾಟದಲ್ಲಿ ರೈತರ ಜೀವಹಾನಿ ಆಗಿದ್ದಕ್ಕೆ ಯಾರು ಹೊಣೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಪ್ರಶ್ನಿಸಿದ್ದಾರೆ.

Advertisement

ಪತ್ರಿಕಾ ಪ್ರಕಟಣೆ ಮೂಲಕ ಪ್ರತಿಕ್ರಿಯೆ ನೀಡಿರುವ ಅವರು, ಕಠಿಣ ಕಾನೂನುಗಳಿಂದಾಗಿ ರೈತರಿಗೆ ಸಾಕಷ್ಟು ತೊಂದರೆಯಾಗಿತ್ತು. ಈ ಆಂದೋಲನದಲ್ಲಿ ಪ್ರಾಣ ಕಳೆದು ಕೊಂಡ ರೈತರಿಗೆ 25 ಲಕ್ಷ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಪ್ರಥಮ ಬಾರಿಗೆ ರೈತಪರ ನಿರ್ಧಾರ ತೆಗೆದುಕೊಂಡ ಕೇಂದ್ರ: ವಿನಯಕುಮಾರ್ ಸೊರಕೆ

Advertisement

Udayavani is now on Telegram. Click here to join our channel and stay updated with the latest news.

Next