Advertisement

ವೀರಕಂಬ: ಜುಗಾರಿ ಅಡ್ಡೆಗೆ ದಾಳಿ

12:57 AM Aug 06, 2023 | Team Udayavani |

ವಿಟ್ಲ: ಶುಕ್ರವಾರ ವೀರಕಂಬ ಗ್ರಾಮದ ಎರ್ಮೆಮಜಲು ಗುಡ್ಡ ಪ್ರದೇಶದಲ್ಲಿ ನಡೆಯುತ್ತಿದ್ದ ಇಸ್ಪೀಟು ಜುಗಾರಿ ಅಡ್ಡೆಗೆ ಪೊಲೀಸರು ದಾಳಿ ನಡೆಸಿ ಕೇಪುಳಕೋಡಿ ನಿವಾಸಿ ಗಣೇಶ್‌ (40) ಕುಳ ಕಾರ್ಯಾಡಿ ನಿವಾಸಿ ಸುಮಿತ್‌(29), ಬರಿಮಾರು ನಿವಾಸಿ ದಯಾನಂದ (30) ಅವರನ್ನು ಬಂಧಿಸಿದ್ಧಾರೆ.

Advertisement

ಅವರಿಂದ ಸುಮಾರು 15 ಸಾವಿರ ರೂ. ಮೊತ್ತವನ್ನು ವಶಕ್ಕೆ ಪಡೆಯಲಾಗಿದೆ. 6 ಮಂದಿ ಸ್ಥಳದಿಂದ ಪರಾರಿಯಾಗಿದ್ಧಾರೆ. ಗುಡ್ಡದಲ್ಲಿ ಸುಮಾರು 9 ಮಂದಿ “ಉಳಾಯಿ ಪಿದಾಯಿ’ ಆಟವನ್ನು ಆಡುತ್ತಿದ್ದ ಸಂದರ್ಭ ವಿಟ್ಲ ಪೊಲೀಸರು ದಾಳಿ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next