Advertisement
ಶನಿವಾರ ರೈಲು ತಾಂತ್ರಿಕ ಸಮಸ್ಯೆಯನ್ನು ಎದುರಿಸಿದ್ದರಿಂದ, ವಾರಾಣಸಿಯಿಂದ ದಿಲ್ಲಿಗೆ ಸಂಚರಿಸುವಾಗ ಕೆಲವು ಕಾಲ ಸಂಚಾರ ಸ್ಥಗಿತಗೊಳಿಸಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ರೈಲ್ವೆ ಇಲಾಖೆ, ರೈಲಿನ ಹೊರ ಭಾಗದಲ್ಲಿ ಯಾವುದೋ ವಸ್ತು ಗುದ್ದಿದ್ದರಿಂದಾಗಿ ಕೊನೆಯ 4 ಕೋಚ್ಗಳೊಂದಿಗೆ ಸಂವಹನ ಸಮಸ್ಯೆ ಉಂಟಾಗಿತ್ತು. ಹೀಗಾಗಿ ಸುರಕ್ಷತೆಗೆ ಬ್ರೇಕ್ ಹಾಕಲಾಗಿತ್ತು. ದೋಷವಿದೆಯೇ ಎಂದು ಇಡೀ ರೈಲನ್ನು ಪರಿಶೀಲಿಸಿ ನಂತರ ದಿಲ್ಲಿಗೆ ರೈಲು ತೆರಳಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Advertisement
ವಂದೇ ಭಾರತ್ ಎಕ್ಸ್ಪ್ರೆಸ್ ವಾಣಿಜ್ಯ ಸಂಚಾರ ಆರಂಭ
01:00 AM Feb 18, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.