Advertisement

ಇತಿಹಾಸ ಪ್ರಸಿದ್ಧ ವಂಡಾರು ಕಂಬಳ ಸಂಪನ್ನ

09:14 PM Dec 06, 2020 | sudhir |

ಕೋಟ : ಹರಿಕೆ ಕಂಬಳಗಳ ಸಾಲಿನಲ್ಲಿ ರಾಜ‌ಕಂಬಳವೆಂಬ ಪ್ರತೀತಿ‌ ಪಡೆದ ಪ್ರಸಿದ್ಧ ವಂಡಾರು ಸಂಪ್ರದಾಯಿಕ ಕಂಬಳ ರವಿವಾರ ವಿಜೃಂಭಣೆಯಿಂದ ನೆರವೇರಿತು.

Advertisement

ಕ್ಷೇತ್ರದ ಅಧಿ ದೇವತೆ ತುಳಸಿ ಅಮ್ಮ ಹಾಗೂ ಪರಿವಾರ ದೇವರ ದರ್ಶನ ಪಡೆದು ಸುತ್ತಕ್ಕಿ ತುಳಿಯುವುದು ಮುಂತಾದ ಹರಿಕೆಗಳನ್ನು ತೀರಿಸಿದರು.

ಕ್ಷೇತ್ರದ ಮುಖ್ಯಸ್ಥರಾದ ವಂಡಾರು ಪ್ರವೀಣ್ ಹೆಗ್ಡೆ ಕಂಬಳದ ನೇತೃತ್ವ ವಹಿಸಿದ್ದರು.

ಮಣೂರು ಕಂಬಳದ ವಿಶೇಷತೆಯೆಂದರೆ ಇಲ್ಲಿ ಯಾವುದೇ ತಂಡ ಹಾಗೂ ಕೋಣಗಳ ಓಟದಲ್ಲಿ ಸ್ಪರ್ಧೆ ಇರುವುದಿಲ್ಲ!. ಕೇವಲ ಸಂಪ್ರದಾಯ ಮಾತ್ರ. ಜಾನಪದ ಕ್ರೀಡೆಯಾಗಿ ಕಂಬಳ ನಡೆಸಲಾಗುತ್ತಿದೆ ಅಷ್ಟೇ. ಮಣೂರು ಕಂಬಳಕ್ಕೆ ಸುಮಾರೂ 200 ವರ್ಷಗಳ ಇತಿಹಾಸವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next