Advertisement

ರಾಷ್ಟ್ರ ಮಟ್ಟಕ್ಕೆ ವೈಷ್ಣವಿ ಕಾಸರಗೋಡು

05:58 PM Apr 12, 2019 | keerthan |

ಬದಿಯಡ್ಕ : ಒಟ್ಟಪಾಲಂನಲ್ಲಿ ನಡೆದ ರಾಜ್ಯಮಟ್ಟದ ಖೊಖೊ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಉತ್ತರ ಪ್ರದೇಶ ನಡೆಯಲಿರು ರಾಷ್ಟ್ರ ಮಟ್ಟದ ಖೊಖೊ ಸ್ಪರ್ಧೆಗೆ ಅಯ್ಕೆಯಾದ ವೈಷ್ಣವಿ ಕಾಸರಗೋಡು.

Advertisement

ಕೇಂದ್ರೀಯ ವಿದ್ಯಾಲಯ ಚೌಕಿ ಇಲ್ಲಿನ 9ನೇ ತರಗತಿ ವಿದ್ಯಾರ್ಥಿನಿಯಾದ ಈಕೆ ಪ್ರೇಮಾ ಟೀಚರ್‌ ಹಾಗೂ ಅಗ್ನಿ ಶಾಮಕ ದಳದ ಮುಖ್ಯಸ್ಥ ಸತೀಶ್‌ ಅವರ ಪುತ್ರಿ.

Advertisement

Udayavani is now on Telegram. Click here to join our channel and stay updated with the latest news.

Next