Advertisement

Uttarakanda: ಮದ್ರಸಾಗಳಲ್ಲಿ ಸಂಸ್ಕೃತ ಕಡ್ಡಾಯಕ್ಕೆ ಚಿಂತನೆ

03:18 AM Oct 18, 2024 | Team Udayavani |

ಡೆಹ್ರಾಡೂನ್‌: ಉತ್ತರಾಖಂಡ ಮದ್ರಸಾ ಶಿಕ್ಷಣ ಮಂಡಳಿ (ಯುಎಂಇಬಿ)ಯು ರಾಜ್ಯದ 416 ಮದ್ರಸಾಗಳ ಪಠ್ಯ ಕ್ರಮ ದಲ್ಲಿ ಸಂಸ್ಕೃತ ಕಡ್ಡಾಯಗೊಳಿಸಲು ಔಪಚಾರಿಕ ಪ್ರಸ್ತಾವನೆಯನ್ನು ಸಿದ್ಧಪಡಿಸಿದೆ. ಇದಕ್ಕಾಗಿ ಯುಎಂಇಬಿ ರಾಜ್ಯ ಸಂಸ್ಕೃತ ಇಲಾಖೆಯೊಂದಿಗೆ ತಿಳಿವಳಿಕಾ ಒಡಂಬಡಿಕೆ (ಎಮ್‌ಒಯು)ಗೆ ಸಹಿ ಹಾಕಲು ಉದ್ದೇಶಿಸಿದೆ.

Advertisement

ಜತೆಗೇ ಕಂಪೂಟ್ಯರ್‌ ಅಧ್ಯಯನ ಸೇರಿಸಲೂ ಮಂಡಳಿ ಮುಂದಾಗಿದೆ. ಈ ಕುರಿತು ಮಾತನಾಡಿದ ಮಂಡಳಿ ಮುಖ್ಯಸ್ಥ ಮುಫ್ತಿ ಶಮೂನ್‌ ಖಾಸ್ಮಿ, ಪಠ್ಯಕ್ರಮದಲ್ಲಿ ಸಂಸ್ಕೃತ ಸೇರಿಸಿದರೆ ವಿದ್ಯಾರ್ಥಿಗಳಿಗೆ ಸಹಕಾರಿಯಾಗುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next