Advertisement

ಉತ್ತರ ಪ್ರದೇಶದಲ್ಲಿ ಅಪಘಾತ:ಕಲಬುರಗಿಯ ಎಎಸ್‌ಐ ದಾರುಣ ಸಾವು

10:21 AM Mar 10, 2017 | Team Udayavani |

ಕಲಬುರಗಿ: ವಿಧಾನಸಭಾ ಚುನಾವಣಾ ಕರ್ತವ್ಯಕ್ಕೆ ತೆರಳಿದ್ದ ರಾಜ್ಯದ ಎಎಸ್‌ಐಯೊಬ್ಬರು ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿದ್ದಾರೆ. 

Advertisement

6 ನೇ ಮೀಸಲು ಪಡೆ ಯ ಅಮೃತ್‌ ಬಿ( 50) ಎನ್ನುವವರು ಮಾರ್ಚ್‌ 8 ರಂದು 
ವಾರಣಾಸಿ ಬಳಿ  ಜೇಹಾನ್‌ಪುರ್‌ ಎಂಬಲ್ಲಿ ಚುನಾವಣಾ ಕರ್ತವ್ಯ ಮುಗಿಸಿ ಬರುತ್ತಿದ್ದ ವೇಳೆ ಅವರು ಪ್ರಯಾಣಿಸುತ್ತಿದ್ದ ಬಸ್‌ಗೆ ಲಾರಿ ಢಿಕ್ಕಿಯಾಗಿದೆ . ಅವಘಡದಲ್ಲಿ  ಅಮೃತ್‌ ಸ್ಥಳದಲ್ಲೇ ಮೃತಪಟ್ಟಿದ್ದರು. 

ಚೆನ್ನವೀರ ನಗರದ ನಿವಾಸಕ್ಕೆ ಅವರ ಪಾರ್ಥೀವ ಶರೀರವನ್ನು ತರಲಾಗಿದ್ದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next