Advertisement

Uppunda ನಕಲಿ ಸಹಿ ಮಾಡಿ ಹಣ ದುರುಪಯೋಗ: ನಿವೃತ್ತ ಸಿಇಒ, ನಿರ್ದೇಶಕ ವಿರುದ್ಧ ದೂರು ದಾಖಲು

12:06 AM Sep 28, 2023 | Team Udayavani |

ಉಪ್ಪುಂದ: ಖಂಬದ ಕೋಣೆ ರೈತರ ಸೇವಾ ಸಹಕಾರಿ ಸಂಘದಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ, ಪೋರ್ಜರಿ ಸಹಿ ಮಾಡಿ ಹಣವನ್ನು ದುರುಪಯೋಗ ಮಾಡಿಸಿಕೊಂಡ ಕುರಿತು ದೂರು ದಾಖಲಾಗಿದೆ.

Advertisement

ನಿರ್ದೇಶಕನೊಬ್ಬ ಪುಟ್ಟಿ ಪೂಜಾರ್ತಿ ಅವರ ಜಿ.ಪಿ.ಎ.ಯನ್ನು ಬಳಸಿಕೊಂಡು ಆಕೆಯ ಮೊಮ್ಮಗನನ್ನು ಪುಸಲಾಯಿಸಿ ಆತನ ಸಹಿ ಪಡೆದು 25 ಲಕ್ಷ ರೂ. ಹಣ ಎಗರಿಸಿದ ಘಟನೆಗೆ ಸಂಬಂಧಿಸಿದಂತೆ ಸೊಸೈಟಿಯ ನಿವೃತ್ತ ಸಿಇಒ ಸತೀಶ್‌ ಪೈ, ನಿರ್ದೇಶಕ ಮೋಹನ ಪೂಜಾರಿ ಹಾಗೂ ಹಣ ಪಡೆದುಕೊಂಡಿರುವ ದಿನೇಶ್‌ ಮೊಗವೀರ ಅವರ ವಿರುದ್ಧ ಬೈಂದೂರು ಠಾಣೆಯಲ್ಲಿ ದೂರು ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next