Advertisement

ರಾಷ್ಟ್ರಪತಿ ಭಾಷಣ ಅನುಸರಿಸಿ ತ್ರಿವಳಿ ತಲಾಕ್‌ ಮಸೂದೆ ಕೈಗೆತ್ತಿಕೊಳ್ಳುವ ರಾಜ್ಯ ಸಭೆ

11:58 AM Jun 21, 2019 | Sathish malya |

ಹೊಸದಿಲ್ಲಿ : ಮುಸ್ಲಿಂ ಸಮುದಾಯದ ಸದಸ್ಯರಲ್ಲಿರುವ ಹಠಾತ್‌ ವಿಚ್ಛೇದನ ಪದ್ಧತಿಯನ್ನು ಅಪರಾಧೀಕರಿಸುವ ತ್ರಿವಳಿ ತಲಾಕ್‌ ಮಸೂದೆಯನ್ನು ರಾಜ್ಯಸಭೆ ಇಂದು ಗುರುವಾರ ಮತ್ತೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

Advertisement

ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಿದ ಬೆನ್ನಿಗೇ ಇಂದು ಗುರುವಾರ ರಾಜ್ಯಸಭೆಯ ಕಲಾಪ ಆರಂಭಗೊಂಡಿದ್ದವು.

ತಮ್ಮ ಭಾಷಣದಲ್ಲಿ ಕೋವಿಂದ್‌ ಅವರು ಮಹಿಳಾ ಸಮಾನತೆಯನ್ನು ಸಾಧಿಸುವ ನಿಟ್ಟಿನಲ್ಲಿ ಸರಕಾರವು ತ್ರಿವಳಿ ತಲಾಕ್‌ ಮತ್ತು ನಿಕಾಹ್‌ ಹಲಾಲ್‌ ಪದ್ದತಿಯನ್ನು ಕೊನೆಗೊಳಿಸುವುದಕ್ಕೆ ಸರಕಾರ ಕಟಿಬದ್ಧವಾಗಿದೆ ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next