Advertisement

ಕಾಸರಗೋಡು : ಕೈ ಅಭ್ಯರ್ಥಿ ಪರ ಉಮ್ಮನ್‌ ಚಾಂಡಿ ಬಿರುಸಿನ ಪ್ರಚಾರ

11:30 PM Mar 28, 2019 | Vishnu Das |

ಕಾಸರಗೋಡು: ಯುಡಿಎಫ್ ಮಂಜೇಶ್ವರ ಮಂಡಲ ಕಮಿಟಿಯ ವತಿಯಿಂದ ಮಂಜೇಶ್ವರದಲ್ಲಿ ಇಂದು ರಾತ್ರಿ 10 ಗಂಟೆಗೆ ಜರುಗಿದ ಚುನಾವಣಾ ಪ್ರಚಾರ ಸಭೆಯಲ್ಲಿ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಭಾಗವಹಿಸಿ ಯುಡಿಎಫ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್ ಪರವಾಗಿ ಪ್ರಚಾರ ಭಾಷಣ ಮಾಡಿದರು.

Advertisement

ಯುಡಿಎಫ್ ಮಂಡಲ ಅಧ್ಯಕ್ಷ ಟಿ.ಯಂ.ಮೂಸಾ ಅಧ್ಯಕ್ಷತೆ ವಹಿಸಿದ್ದರು. ಯುಡಿಎಫ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್, ಜಿಲ್ಲಾಧ್ಯಕ್ಷರಾದ ಎಂ.ಸಿ.ಕಮರುದ್ದೀನ್, ಡಿಸಿಸಿ ಅಧ್ಯಕ್ಷ ಹಕೀಂ ಕುನ್ನಿಲ್, ಕೆ.ಪಿ.ಸಿ.ಸಿ ಸೆಕ್ರೆಟರಿ ಕುಂಞಿಕಣ್ಙನ್, ಸುಬ್ಬಯ್ಯ ರೈ, ಅಶ್ರಫಲಿ, ರಾಧಾಕೃಷ್ಣನ್, ಕರಿವೆಳ್ಳೂರು ವಿಜಯನ್, ಲಕ್ಷ್ಮಣ ಪ್ರಭು ಮುಂತಾದವರು ಉಪಸ್ಥಿತರಿದ್ದರು.

ಜನರಲ್ ಕನ್ವಿನರ್ ಮಂಜುನಾಥ ಆಳ್ವ ಸ್ವಾಗತಿಸಿ ಧನ್ಯವಾದ ಸಮರ್ಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next