Advertisement

ಉಳ್ಳಾಲ: “ನಮ್ಮ ನೇತ್ರಾವತಿ ನಮ್ಮ ಜವಾಬ್ದಾರಿ’ಅಭಿಯಾನ

11:56 PM Mar 07, 2021 | Team Udayavani |

ಉಳ್ಳಾಲ: “ನಮ್ಮ ನೇತ್ರಾವತಿ ನಮ್ಮ ಜವಾಬ್ದಾರಿ’ ಎಂಬ ಅಭಿಯಾನವು ನಗರದ ನೇತ್ರಾವತಿ ನದಿ ದಡ ಹಾಗೂ ತೊಕ್ಕೊಟ್ಟು ಸಮೀಪದಲ್ಲಿ ಹಾಕಲಾಗದ ಕಸವನ್ನು ನಿರ್ಮೂಲನೆಗೊಳಿಸುವ ಮೂಲಕ ಈಗಾಗಲೇ ಸಾಗುತ್ತಿದೆ.

Advertisement

ತೊಕ್ಕೊಟ್ಟು ಸೇತುವೆ ಸಮೀಪದ ಹೆದ್ದಾರಿ ಬದಿಯಲ್ಲಿ ಎಸೆದ ಕಸವನ್ನು ಶುಚಿಗೊಳಿಸುವ ಕೆಲಸವನ್ನು ಹಸಿರು ದಳ ಹಾಗೂ ಇತರ ಸಮಾನ ಮನಸ್ಸಿನ ಯುವಕರ ತಂಡ ಮಾಡುತ್ತಿದೆ. ಇವರ ಈ ಕೆಲಸಕ್ಕೆ ರವಿವಾರ ರೋಶನಿ ನಿಲಯ ಹಾಗೂ ಸಂತ ಅಲೋಶಿಯಸ್‌ ಕಾಲೇಜು ವಿದ್ಯಾರ್ಥಿಗಳು ಕೈಜೋಡಿಸಿದ್ದಾರೆ.

ಹಸಿರು ದಳ, ಆಂಟಿ ಪೊಲ್ಯೂಷನ್‌ ಡ್ರೈವ್‌ (ಎಪಿಡಿ) ಸಂಘಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next