Advertisement

Udupi: ಪರವಾನಿಗೆಯಿಲ್ಲದೆ ಮರಳು ಸಾಗಾಟ; 30 ಟನ್‌ ಮರಳು ವಶಕ್ಕೆ

08:59 PM Oct 08, 2024 | Team Udayavani |

ಉಡುಪಿ: ಪರವಾನಿಗೆ ಇಲ್ಲದೆ ಮರಳು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಅಂಬಲಪಾಡಿ ಜಂಕ್ಷನ್‌ ಬಳಿ ಪೊಲೀಸರು ತಪಾಸಣೆ ನಡೆಸುತ್ತಿದ್ದ ವೇಳೆ ಕೆಎ20ಎಬಿ8325 ನೋಂದಣಿ ಸಂಖ್ಯೆಯ ಲಾರಿಯನ್ನು ತಡೆದು ಪರಿಶೀಲಿಸಿದಾಗ ವಾಹನದಲ್ಲಿ ಪರವಾನಿಗೆ ಇಲ್ಲದೇ ಅಂದಾಜು 25-30 ಟನ್‌ ತೂಕದ ಮರಳನ್ನು ವಾಹನದ ಮಾಲಕ ನಾರಾಯಣ ಅವರ ಸೂಚನೆಯಂತೆ ಮಂಗಳೂರಿನ ತುಂಬೆಯಿಂದ ಕಳವು ಮಾಡಿ ಕುಂದಾಪುರಕ್ಕೆ ವಾಹನ ಚಾಲಕ ಶರತ್‌ ಸಾಗಾಟ ಮಾಡುತ್ತಿದ್ದ ಎನ್ನುವ ಅಂಶ ಪೊಲೀಸರಿಗೆ ತಿಳಿಸಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next