Advertisement

Udupi: ಬನ್ನಂಜೆ ನಿವಾಸಿ ನಾಪತ್ತೆ

12:15 AM Sep 13, 2024 | Team Udayavani |

ಉಡುಪಿ: ಬನ್ನಂಜೆ ನಿವಾಸಿ ನಾಗಪ್ಪ ನಡುವಿನ ಮನೆ (31) ನಾಪತ್ತೆಯಾಗಿದ್ದಾರೆ. ಇವರ ಬಗ್ಗೆ ಮಾಹಿತಿ ಇದ್ದವರು ಉಡುಪಿ ಪೊಲೀಸ್‌ ಠಾಣೆಯನ್ನು ಸಂಪರ್ಕಿಸಬಹುದು.

Advertisement

ಮೀನುಗಾರ ಸಾವು
ಕುಂದಾಪುರ: ಆಳ ಸಮುದ್ರ ಮೀನುಗಾರಿಕೆ ನಡೆಸುತ್ತಿದ್ದಾಗ ಬೋಟಿನಿಂದ ಬಿದ್ದು ಕಾರವಾರದ ನಿವಾಸಿ ಶೇಷು ಥಾಕು ಗೌಡ (61) ಮೃತಪಟ್ಟಿದ್ದಾರೆ. ಬಳಿಕ ಅವರನ್ನು ಕೋಡಿ ಕಡಲತೀರಕ್ಕೆ ಕರೆತರಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next