Advertisement

Udupi; ಅಪಘಾತ ಪ್ರಕರಣ: ಆರೋಪಿ ದೋಷಮುಕ್ತ

12:17 AM Apr 11, 2024 | Team Udayavani |

ಉಡುಪಿ: ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ದೋಷಮುಕ್ತಗೊಳಿಸಿ ನ್ಯಾಯಾಲಯ ಆದೇಶಿಸಿದೆ.

Advertisement

ಹಿರಿಯಡಕ ಠಾಣಾ ವ್ಯಾಪ್ತಿಯಲ್ಲಿ 2019ರಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸಲ್ಲಿಸಿದ ದೋಷಾರೋಪಣ ವರದಿಯ ಎಲ್ಲ ಸಾಕ್ಷಿಗಳನ್ನು ವಿಚಾರಣೆ ನಡೆಸಿದ ಉಡುಪಿ ಪ್ರಧಾನ ಸಿವಿಲ್‌ ನ್ಯಾಯಾಧೀಶೆ ದೀಪಾ ಅವರು ಪ್ರಾಸಿಕ್ಯೂಷನ್‌ ಈ ಪ್ರಕರಣದ ಸಂಶಯಗಳನ್ನು ಸಾಬೀತು ಪಡಿಸಲು ವಿಫ‌ಲವಾಗಿರುವುದನ್ನು ಮನಗೊಂಡು ಆರೋಪಿಯನ್ನು ಈ ಪ್ರಕರಣದಿಂದ ದೋಷಮುಕ್ತ ಗೊಳಿಸಿದ್ದಾರೆ. ಆರೋಪಿಯ ಪರ ನ್ಯಾಯವಾದಿ ಚೇರ್ಕಾಡಿ ಅಖಿ ಲ್‌ ಬಿ. ಹೆಗ್ಡೆ ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next