Advertisement

Udupi: 18 ವರ್ಷದ ಯುವತಿ ನಾಪತ್ತೆ

11:16 PM Sep 02, 2023 | Team Udayavani |

ಉಡುಪಿ: ಬಡಗುಬೆಟ್ಟು ಗ್ರಾಮದ ಮಂಚಿಕೋಡಿ ನಿವಾಸಿ ವೈಷ್ಣವಿ ನಾಯಕ್‌(18) ಸೆ. 1ರಂದು ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆ.

Advertisement

ಇವರ ಬಗ್ಗೆ ಮಾಹಿತಿ ದೊರೆತಲ್ಲಿ ತತ್‌ಕ್ಷಣ ಉಡುಪಿ ನಗರ ಪೊಲೀಸ್‌ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

ವ್ಯಕ್ತಿ ಸಾವು
ಉಡುಪಿ: ಕಿಡ್ನಿ ವೈಫ‌ಲ್ಯದಿಂದ ಬಳಲುತ್ತಿದ್ದ ಕಿನ್ನಿಮೂಲ್ಕಿಯ ಸುಬ್ರಹ್ಮಣ್ಯ ಕಾರಂತ (69) ಸೆ. 1ರಂದು ಸಾವನ್ನಪ್ಪಿದ್ದಾರೆ.

2 ತಿಂಗಳಿನಿಂದ ಅಂಬಲಪಾಡಿಯ ಪಿಜಿಯಲ್ಲಿ ವಾಸ್ತವ್ಯ ಮಾಡಿಕೊಂಡಿದ್ದರು.

ಸೆ. 1ರಂದು ಅಸ್ವಸ್ಥರಾದ ಕಾರಣ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next