Advertisement

“ಚಿಣ್ಣರ ಬಣ್ಣ-2019′ಚಿತ್ರಕಲಾ ಸ್ಪರ್ಧೆ ಫ‌ಲಿತಾಂಶ

09:27 PM Oct 29, 2019 | mahesh |

ಮಹಾನಗರ: ಉದಯವಾಣಿ, ಕೆನರಾ ಹೈಸ್ಕೂಲ್‌ ಅಸೋಸಿಯೇಶನ್‌ ವತಿಯಿಂದ ಉಡುಪಿ ಆರ್ಟಿಸ್ಟ್‌ ಫೋರಂ ಸಹಯೋಗದಲ್ಲಿ ನಗರದ ಉರ್ವ ಕೆನರಾ ಹೈಸ್ಕೂಲ್‌ನಲ್ಲಿ ಆಯೋಜಿಸಿದ “ಚಿಣ್ಣರ ಬಣ್ಣ-2019′ ಮಂಗಳೂರು ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯ ಫ‌ಲಿತಾಂಶ ಹೀಗಿದೆ

Advertisement

ಮಂಗಳೂರು ತಾಲೂಕು
ಸೀನಿಯರ್‌ ವಿಭಾಗ:
ಪ್ರಥಮ : ಶ್ರಾವ್ಯಾ ಆರ್‌. (ಕೆಮರಾ ಪ್ರೌಢಶಾಲೆ ಡೊಂಗರಕೇರಿ),
ದ್ವಿತೀಯ: ಮೋಕ್ಷಿತ್‌ ಸುರೇಶ್‌ (ದಿಲ್ಲಿ ಪಬ್ಲಿಕ್‌ ಸ್ಕೂಲ್‌ ಎಂಆರ್‌ಪಿಎಲ್‌ ಮಂಗಳೂರು), ತೃತೀಯ: ವೇನೀಶ್‌ ಫಿಯೋನಾ ಮಸ್ಕರೇನ್ಹಸ್‌ (ದಿಲ್ಲಿ ಪಬ್ಲಿಕ್‌ ಸ್ಕೂಲ್‌ ಎಂಆರ್‌ಪಿಎಲ್‌ ಮಂಗಳೂರು)
ಸಮಾಧಾನಕರ ಬಹುಮಾನ: ವೈ. ಆಯುಷ್‌ (ಕೆನರಾ ಪ್ರೌಢಶಾಲೆ ಊರ್ವ ಮಂಗಳೂರು)
ಸ್ವಾತಿ ಕಿಣಿ (ಕೆಮರಾ ಪ್ರೌಢಶಾಲೆ ಡೊಂಗರಕೇರಿ), ಅನೂಪ್‌ ಎ. (ಕೇದ್ರೀಯ ವಿದ್ಯಾಲಯ ಪಣಂಬೂರು), ಚಿನ್ಮಯ ಬಿ. (ರೋಟರಿ ಸೆಂಟ್ರಲ್‌ ಸ್ಕೂಲ್‌ ಮೂಡುಬಿದಿರೆ), ಯುತ್ತಿಕಾ ಜೆ. ಕರ್ಕೇರ (ಮಹೇಶ್‌ ಪ್ರೌಢಶಾಲೆ ಕೊಟ್ಟಾರ ಚೌಕಿ),

ಸಬ್‌ -ಜೂನಿಯರ್‌ ವಿಭಾಗ
ಪ್ರಥಮ: ವೈಷ್ಣವ್‌ ರಾಮ ರಘುರಾಮ್‌ ಆಚಾರ್ಯ ( ಆಳ್ವಾಸ್‌ ಆಂಗ್ಲಮಾಧ್ಯಮ ಶಾಲೆ ಪುತ್ತಿಗೆ ಮಂಗಳೂರು ),
ದ್ವಿತೀಯ: ಪ್ರತೀಶ್‌ ನಾಯಕ್‌ (ಮೌಂಟ್‌ ಕಾರ್ಮೆಲ್‌ ಸೆಂಟ್ರಲ್‌ ಸ್ಕೂಲ್‌ ಮಂಗಳೂರು), ತೃತೀಯ: ದೀಪ್ತಿ ಡಿ. (ಜಾಯ್‌ ಲ್ಯಾಂಡ್‌ ಸ್ಕೂಲ್‌ ಮಂಗಳೂರು).
ಸಮಾಧಾನಕರ
ಕೆ.ಎಸ್‌. ಸೋನಾಲಿ (ಲೇಡಿಹಿಲ್‌ ಆಂ.ಮಾ. ಹಿ.ಪ್ರಾ. ಶಾಲೆ), ಸಾನ್ವಿಕಾ ಪ್ರಶಾಂತ (ಸೈಂಟ್‌ ಆ್ಯಗ್ನೆಸ್‌ ಬೆಂದೂರು), ಪ್ರಾಚಿ ಪಿ. ದೇವಾಡಿಗ (ಮೌಂಟ್‌ ಕಾರ್ಮೆಲ್‌ ಸೆಂಟ್ರಲ್‌ ಸ್ಕೂಲ್‌ ಮಂಗಳೂರು,
ಲಿಶಾ ಫಿಲೋಮಿನಾ ಮಸ್ಕರೇನ್ಹಸ್‌ (ದಿಲ್ಲಿ ಪಬ್ಲಿಕ್‌ ಸ್ಕೂಲ್‌ ಮಂಗಳೂರು), ಅಶನ್‌ ಎಲ್‌. ಪೆರೇರಾ (ರೋಟರಿ ಸೆಂಟ್ರಲ್‌ ಸ್ಕೂಲ್‌ ಮೂಡುಬಿದಿರೆ).

ಕಿರಿಯರ ವಿಭಾಗ
ಪ್ರಥಮ: ಅಥರ್ವ (ಆಳ್ವಾಸ್‌ ಸೆಂಟ್ರಲ್‌ ಸ್ಕೂಲ್‌ ಮೂಡುಬಿದಿರೆ),
ದ್ವಿತೀಯ: ಯಶಸ್‌ ಆಚಾರ್ಯ (ಕೆನರಾ ಆಂಗ್ಲಮಾಧ್ಯಮ ಹಿ.ಪ್ರಾ. ಶಾಲೆ ಮಂಗಳೂರು),
ತೃತೀಯ: ವಿಭಾ ಶೆಟ್ಟಿ (ರೋಟರಿ ಸ್ಕೂಲ್‌ ಮೂಡುಬಿದಿರೆ).
ಸಮಾಧಾನಕರ
ದೇವಿಶ್‌ ಆರ್‌. ಶೆಟ್ಟಿಗಾರ್‌ (ಕೆನರಾ ಆಂಗ್ಲಮಾಧ್ಯಮ ಹಿ.ಪ್ರಾ. ಶಾಲೆ ಮಂಗಳೂರು), ವೃಂದಾ ಚಡಗ (ಹೋಲಿ ಫ್ಯಾಮಿಲಿ ಸ್ಕೂಲ್‌ ಸುರತ್ಕಲ್‌), ಅನ್ವಿತ್‌ ಎಚ್‌. (ಕೆನರಾ ಪ್ರೌಢಶಾಲೆ ಉರ್ವ)
ಸ್ವಾತಿ ಕೆ. (ಎಂ.ಕೆ. ಶೆಟ್ಟಿ ಸೆಂಟ್ರಲ್‌ ಸ್ಕೂಲ್‌ ಮೂಡುಬಿದಿರೆ), ಓಜಸ್ವಿ (ಸೆ. ಅಲೋಶಿಯಸ್‌ ಉರ್ವ).

Advertisement

Udayavani is now on Telegram. Click here to join our channel and stay updated with the latest news.

Next