Advertisement
ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಒಟ್ಟು 30ಕ್ಕೆ ಏರಿಕೆಯಾಗಿದೆ.
Related Articles
Advertisement
ಇದುವರೆಗೂ 1,439 ಪ್ರಕರಣಗಳ ಪೈಕಿ ಚಿಕ್ಕಬಳ್ಳಾಪುರ 480, ಬಾಗೇಪಲ್ಲಿ 196, ಚಿಂತಾಮಣಿ 225, ಗೌರಿಬಿದನೂರು 337, ಗುಡಿಬಂಡೆ 68, ಶಿಡ್ಲಘಟ್ಟದಲ್ಲಿ 133 ಪ್ರಕರಣಗಳು ದಾಖಲಾಗಿವೆ, ಇನ್ನೂ ಸಾವಿನ ಪ್ರಮಾಣದಲ್ಲಿ ಒಟ್ಟು 30 ರಲ್ಲಿ ಚಿಕ್ಕಬಳ್ಳಾಪುರ 13, ಬಾಗೇಪಲ್ಲಿ 3, ಚಿಂತಾಮಣಿ 2, ಗೌರಿಬಿದನೂರು 9, ಗುಡಿಬಂಡೆ 1 ಹಾಗೂ ಶಿಡ್ಲಘಟ್ಟದಲ್ಲಿ 2 ಸಾವಿನ ಪ್ರಕರಣಗಳು ಸಂಭವಿಸಿವೆ.
30 ಮಂದಿ ಡಿಸ್ಚಾರ್ಜ್:ಜಿಲ್ಲೆಯಲ್ಲಿ ಭಾನುವಾರ ಒಟ್ಟು 30 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು ಇದುವರೆಗೂ ಒಟ್ಟಾರೆ 1,439 ಸೋಂಕಿತರಲ್ಲಿ 651 ಮಂದಿ ಬಿಡುಗಡೆ ಹೊಂದಿ ಇನ್ನೂ 757 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ.