Advertisement

ಪೆಟ್ರೋಲ್‌ ಬಂಕ್‌ನಲ್ಲಿ ಮಲಗಿದ್ದ ಇಬ್ಬರ ಕತ್ತು ಸೀಳಿ ಬರ್ಬರ ಹತ್ಯೆ

09:27 AM May 16, 2019 | Vishnu Das |

ಕಿತ್ತೂರು: ನಗರದ ಹೊರವಲಯದಪೆಟ್ರೋಲ್‌ ಬಂಕ್‌ನಲ್ಲಿ ಇಬ್ಬರನ್ನು ಕತ್ತುಸೀಳಿ ಬರ್ಬರವಾಗಿ ಹತ್ಯೆಗೈಯಲಾಗಿದೆ.

Advertisement

ಹತ್ಯೆಗೀಡಾದವರು ಲಿಂಗದಹಳ್ಳಿ ನಿವಾಸಿ ಮಂಜುನಾಥ ಪಟ್ಟಣ(30) ಮತ್ತುತಿಗಡೆಹಳ್ಳಿ ನಿವಾಸಿ ಮುಷ್ತಾಕ್‌ ಬೀಡಿ (28) ಎಂದು ತಿಳಿದು ಬಂದಿದೆ.

ರಾತ್ರಿ ಮಲಗಿದ್ದ ವೇಳೆ ಇಬ್ಬರ ಹತ್ಯೆಯಾಗಿದೆ.ಕಿತ್ತೂರು ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದುತನಿಖೆ ನಡೆಸುತ್ತಿದ್ದಾರೆ.

ಯಾವ ಕಾರಣಕ್ಕಾಗಿ ಕೊಲೆಯಾಗಿದೆ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next