Advertisement

ಉಳ್ತೂರು ಕೊಟ್ಟಿಗೆಗೆ ನುಗ್ಗಿ ಗೋ ಕಳ್ಳತನ ಪ್ರಕರಣದ 2 ಆರೋಪಿಗಳ ಬಂಧನ

10:18 AM Nov 17, 2019 | sudhir |

ತೆಕ್ಕಟ್ಟೆ : ಉಳ್ತೂರು ಪ್ರತಾಪ್ ಶೆಟ್ಟಿ ರವರ ಮನೆಯ ಕೊಟ್ಟಿಗೆಗೆ ನುಗ್ಗಿ ಗೋ ಕಳ್ಳತನ ಮಾಡಿದ ಪ್ರಕರಣದಲ್ಲಿ ಆರೋಪಿಗಳಾದ ದಲ್ಲಾಳಿ ನಾಗರಾಜ ಗೋಳಿಬೆಟ್ಟು ಹಾಗೂ ಮಾಧವ ಬೇಳೂರು ರನ್ನು ಬಂಧಿಸಿದ ಕೋಟ PSI ನಿತ್ಯಾನಂದ ಗೌಡ.

Advertisement

ದಕ್ಷ ಅಧಿಕಾರಿಗಳಾದ ಕೋಟ PSI ರವರು ಹಲವು ಗೋ ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳನ್ನು ಬೆನ್ನುಹತ್ತಿ ಬಂಧಿಸುತ್ತಿದ್ದು ಸ್ಥಳಿಯರು ಹಾಗೂ ಸಂಘಟನೆಗಳು PSI ರವರ ಕಾರ್ಯವೈಕರಿಯನ್ನು ಶ್ಲಾಘಗಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next