Advertisement

Hosapete: ಸಾರ್ವಜನಿಕರಿಗೆ ಹೊರ ರಾಜ್ಯದ ಯುವತಿಯರ ಕಾಟ

12:56 PM Aug 11, 2023 | Team Udayavani |

ಹೊಸಪೇಟೆ: ಹೊರ ರಾಜ್ಯದಿಂದ ಹೊಸಪೇಟೆ ನಗರಕ್ಕೆ ಲಗ್ಗೆ ಇಟ್ಟಿರುವ ಹತ್ತಾರು ಯುವತಿಯರಿಂದ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ.

Advertisement

ನಗರದ ಪ್ರಮುಖ ಬೀದಿ, ವೃತ್ತಗಳು, ಜನನಿಬಿಡ ಪ್ರದೇಶದಲ್ಲಿ ಸುತ್ತಾಡುವ‌ ಯುವತಿಯರ ತಂಡ, ಚಿಲ್ಡ್ರನ್ ಟ್ರಸ್ಟ್ ಗೆ ದೇಣಿಗೆ ನೀಡಲು ಎಂದು ಹಣ ಸಂಗ್ರಹಿಸುತ್ತಿದ್ದಾರೆ ಎನ್ನಲಾಗಿದೆ.

ಹಣ ನೀಡುವಂತೆ ಕಾಗದ ತೋರಿಸಿ, ಸಾರ್ವಜನಿಕರಿಂದ ಹಣ ಪೀಕುತ್ತಿದ್ದಾರೆ. ನಿರಾಕರಿಸಿದವರನ್ನು ನಿಂದಿಸಿ, ಜಾಗ‌ ಖಾಲಿ‌ ಮಾಡುತ್ತಿದ್ದಾರೆ. ಕೂಡಲೇ  ಪೊಲೀಸರು ಕಡಿವಾಣ ಹಾಕಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next