Advertisement
ದರ್ಬಾರ್ ಹಾಲ್ ರಾಜಮನೆತನದ ಪಾರುಪತ್ಯದಲ್ಲಿ ಮಹಾರಾಜರ ಪಟ್ಟಾಭಿಷೇಕಕ್ಕೆ ಮಾತ್ರ ಬಳಕೆಯಾಗುತ್ತಿದ್ದ ಸ್ಥಳ. ಇದೇ ಸ್ಥಳದಲ್ಲೇ ಏ.3ರಂದು ನಡೆದ ಜಿ 20 ಪ್ರತಿನಿಧಿಗಳ ಸಭೆಯಲ್ಲಿ ಸರ್ಕಾರ ಔತಣಕೂಟ ಆಯೋಜಿಸಿತ್ತು. ಈ ಹಿನ್ನೆಲೆ 122 ವರ್ಷಗಳಿಂದಲೂ ರಾಜ್ಯದ ಜನತೆ ಪೂಜನೀಯ ಭಾವದಲ್ಲಿ ಕಾಣುತ್ತಿದ್ದ ಸ್ಥಳವನ್ನು ಮನರಂಜನೆಗೆ ಬಳಸುವ ಮೂಲಕ ನಮ್ಮ ಸಂಸ್ಕೃತಿ, ಸಂಪ್ರದಾಯ, ಜನರ ಭಾವನೆಗಳಿಗೆ ಸರ್ಕಾರ ಧಕ್ಕೆ ತಂದಿದೆ ಎಂದು ಭಾರತ ರಾಷ್ಟ್ರೀಯ ಕಲೆ-ಸಂಸ್ಕೃತಿ ಪಾರಂಪರಿಕ ಟ್ರಸ್ಟ್ನ ತ್ರಿಪುರಾ ಸಂಚಾಲಕರಾದ ಎಂ.ಕೆ.ಪ್ರಜ್ಞಾ ದೇಬ್ ಬರ್ಮನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Advertisement
ಅರಮನೆಯ ದರ್ಬಾರ್ ಹಾಲ್ನಲ್ಲಿ ಜಿ 20 ಔತಣ ಕೂಟ: ಸರಕಾರ ವಿರುದ್ಧ ಆಕ್ರೋಶ
10:18 PM Apr 06, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.