Advertisement

ಪಚ್ಲಂಪಾರೆ ಉಮಾ ಭಗವತೀ ಭಜನ ಮಂದಿರಕ್ಕೆ ಧರ್ಮಸ್ಥಳದಿಂದ ಸಹಾಯಧನ ಹಸ್ತಾಂತರ

07:35 PM Apr 07, 2019 | Team Udayavani |

ಉಪ್ಪಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ಇದರ ವತಿಯಿಂದ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೀಡಿದ 1ಲಕ್ಷ ರೂ ಸಹಾಯಧನದ ಡಿ.ಡಿ.ಯನ್ನು ಪಚ್ಲಂಪಾರೆ ಶ್ರೀ ಉಮಾಭಗವತೀ ಭಜನಾ ಮಂದಿರದ ಪದಾಧಿಕಾರಿಗಳಿಗೆ ಮೇಲ್ವಿಚಾರಕ ಅರುಣ್‌ ಕುಮಾರ್‌ ಹಾಗೂ ತಲಪಾಡಿ ವಲಯದ ಮೇಲ್ವಿಚಾರಕ ಮೋಹನ್‌ ಹಸ್ತಾಂತರಿಸಿದರು.

Advertisement

ಈ ಸಂದರ್ಭದಲ್ಲಿ ಭಜನಾ ಮಂದಿರದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಬಾಬು ಯು, ಪ್ರಧಾನ ಕಾರ್ಯದರ್ಶಿ ಮುರು ಗೇಶ್‌, ಜತೆ ಕಾರ್ಯದರ್ಶಿ ವಿಜಯ ಕುಮಾರ್‌ ಬಿ, ಉಮಾ ಭಗವತೀ ಮಹಿಳಾ ಸಂಘದ ಅಧ್ಯಕ್ಷೆ ಭಾರತಿ, ಕಾರ್ಯದರ್ಶಿ ಜಯಂತಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next