Advertisement

ಐಎಎಸ್‌ ಅಧಿಕಾರಿಗಳ ವರ್ಗಾವಣೆ

11:46 PM Sep 21, 2019 | Team Udayavani |

ಬೆಂಗಳೂರು: ರಾಜ್ಯ ಸರ್ಕಾರ ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

Advertisement

ದರ್ಶನ್‌ ಎಚ್‌.ವಿ.-ಜಿಪಂ ಸಿಇಒ, ಕೋಲಾರ, ರಾಹುಲ್‌ ತುಕಾರಾಮ್‌ ಪಾಂಡ್ವೆ-ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ, ಗಂಗೂಬಾಯಿ ಮಾನ್ಕರ್‌-ಜಿಪಂ ಸಿಇಒ, ಹಾವೇರಿ, ಕೆ.ಜಿ.ಶಾಂತಾರಾಮ್‌, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಯಗಳ ಕಲ್ಯಾಣ ಮಂಡಳಿ ಕಾರ್ಯದರ್ಶಿಯನ್ನಾಗಿ ವರ್ಗಾಯಿಸಲಾಗಿದೆ.

ಇನ್ನು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಪಲ್ಲವಿ ಆಕುರತಿ ಅವರ ವರ್ಗಾವಣೆಯನ್ನೂ ತಡೆ ಹಿಡಿಯಲಾಗಿದೆ. ಮೈಸೂರು ಜಿಪಂ ಸಿಇಒ ಪೂರ್ವಿತಾ ಅವರ ವರ್ಗಾವಣೆಯನ್ನೂ ತಡೆ ಹಿಡಿಯಲಾಗಿದ್ದು, ಅ.9ರಿಂದ ಅವರ ವರ್ಗಾವಣೆ ಅನ್ವಯವಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next