Advertisement

Train ಹಳಿ ದುರಸ್ಥಿಯಲ್ಲಿ ತೊಡಗಿದ್ದ ಸಿಬಂದಿ ಮೇಲೆ ಹರಿದ ರೈಲು: 3 ಸಾವು

12:31 AM Jan 24, 2024 | Team Udayavani |

ಮುಂಬೈ: ರೈಲ್ವೆ ಹಳಿಯ ದುರಸ್ಥಿ ಕಾರ್ಯ ನಡೆಸುತ್ತಿದ್ದ ಮೂವರು ರೈಲ್ವೆ ಸಿಬ್ಬಂದಿಯ ಮೇಲೇ ಅಚಾನಕ್ಕಾಗಿ ರೈಲು ಹರಿದು ಮೃತಪಟ್ಟಿರುವ ದುರ್ಘ‌ಟನೆ ಮಹಾರಾಷ್ಟ್ರದಲ್ಲಿ ವರದಿಯಾಗಿದೆ. ವಸಿರೋಡ್‌ ಮತ್ತು ನೈಗಾಂವ್‌ ನಡುವಿನ ರೈಲ್ವೆ ಹಳಿಯಲ್ಲಿ ಸಿಗ್ನಲಿಂಗ್‌ ಸಮಸ್ಯೆಯಾಗಿದ್ದ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ 8.55ರ ಸಮಯಕ್ಕೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಚರ್ಚ್‌ಗೇಟ್‌ಗೆ ತೆರಳುವ ರೈಲು ಅಚಾನಕ್ಕಾಗಿ ಬಂದ ಹಿನ್ನೆಲೆಯಲ್ಲಿ ಸಿಬ್ಬಂದಿ ಹಳಿಯಲ್ಲೇ ಸಿಕ್ಕಿ ಮೃತಪಟ್ಟಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next