Advertisement ನಿಮ್ಮ ಜಿಲ್ಲೆ ಚಿಕ್ಕಮಗಳೂರು Big 10 Big 20 ನಿಮ್ಮ ಜಿಲ್ಲೆ Breaking News ಚಿಕ್ಕಮಗಳೂರು: ಕೆರೆಯಲ್ಲಿ ಮುಳುಗಿ ಬಾಲಕ ನೀರುಪಾಲು 06:07 PM Oct 25, 2021 | Team Udayavani | ಚಿಕ್ಕಮಗಳೂರು : ಕೆರೆಯಲ್ಲಿ ಈಜಲು ಹೋದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ತಾಲೂಕಿನ ಚಂದ್ರಕಟ್ಟೆ ಕೆರೆಯಲ್ಲಿ ನಡೆದಿದೆ. Advertisement ಮೃತ ಬಾಲಕನನ್ನು ಸುಹಾಸ್ (12) ಎಂದು ಗುರುತಿಸಲಾಗಿದೆ. ತಾತನ ಮನೆಯಲ್ಲಿ ಓದುತ್ತಿದ್ದ ಬಾಲಕ, ಇಬ್ಬರು ಸ್ನೇಹಿತರೊಂದಿಗೆ ಈಜಲು ತೆರಳಿದ್ದ. ಮಳೆ ಬಂದು ಕೆರೆ ಸಂಪೂರ್ಣ ತುಂಬಿದ್ದರೂ, ಈಜಲು ಇಳಿದ ಬಾಲಕರಲ್ಲಿ, ಸುಹಾಸ್ ನೀರುಪಾಲಾಗಿದ್ದಾನೆ. Related Articles ಬೆಂಗಳೂರು ನಗರ ಕಾರು ಡಿಕ್ಕಿ: ಓಮ್ನಿ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡು ಬಾಲಕಿ ಸಜೀವ ದಹನ, 7 ಜನರಿಗೆ ಗಾಯ ಬೆಂಗಳೂರು ನಗರ Crime: ರೌಡಿಶೀಟರ್ನಿಂದ ಆಟೋ ಚಾಲಕನ ಹತ್ಯೆ ನಿಮ್ಮ ಜಿಲ್ಲೆ Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ ಇಂದಿನ ಪಂಚಾಂಗ ದಿನ ಭವಿಷ್ಯ ದಿನ ಭವಿಷ್ಯ Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ ದಿನ ಭವಿಷ್ಯ Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ ದಿನ ಭವಿಷ್ಯ Daily Horoscope: ಈ ರಾಶಿ ಅವರಿಗಿಂದು ಶುಭಫಲಗಳ ದಿನ ದಿನ ಭವಿಷ್ಯ Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ ಇಂದಿನ ಪಂಚಾಂಗ ದಿನ ಭವಿಷ್ಯ ಉಡುಪಿ ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್ ಸ್ಥಳಕ್ಕೆ ಅಗ್ನಿಶಾಮಕ ಹಾಗೂ ಪೊಲೀಸರ ಭೇಟಿ ನಡೆಸಿದ್ದಾರೆ. Advertisement Subscribe Tags : Tragic Incident Chikamagaluru Kannadanews Kannadapapers udayavanipaper Advertisement Udayavani is now on Telegram. Click here to join our channel and stay updated with the latest news.