Advertisement

Chikkaballapur: ಕೃಷಿ ಹೊಂಡದಲ್ಲಿ ಮುಳುಗಿ ಬಾಲಕ, ರಕ್ಷಣೆಗೆ ಹೋದವ ಸಾವು

08:55 PM May 16, 2024 | Team Udayavani |

ಚೇಳೂರು(ಚಿಕ್ಕಬಳ್ಳಾಪುರ): ಕೃಷಿ ಹೊಂಡದಲ್ಲಿ ಈಜಲು ಹೋದ ಬಾಲಕನೋರ್ವ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ರಕ್ಷಣೆಗೆ ಮುಂದಾದ ವ್ಯಕ್ತಿ ಹಾಗೂ ಬಾಲಕ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಗುಂಡ್ಲಪಲ್ಲಿ ಗ್ರಾಮದಲ್ಲಿ ಗುರುವಾರ ನಡೆದಿದೆ.

Advertisement

ಬೆಂಗಳೂರು ಮಹೇಂದ್ರ ಎಂಬುವವರ ಪುತ್ರ ವೆಂಕಟರೆಡ್ಡಿ (14), ಬೀರಂಗಿವಾಂಡ್ಲಪಲ್ಲಿ ಗ್ರಾಮದ ಭಾಸ್ಕರ್‌(40) ಮೃತರು. ವೆಂಕಟರೆಡ್ಡಿ ಬೀರಂಗಿವಾಂಡ್ಲಪಲ್ಲಿ ಗ್ರಾಮದ ಅಜ್ಜಿ ಮನೆಗೆ ಬಂದಿದ್ದು  ಗ್ರಾಮದ ಮಕ್ಕಳೊಂದಿಗೆ ಈಜಲೆಂದು ಕೃಷಿ ಹೊಂಡದಲ್ಲಿ ಇಳಿದಿದ್ದಾನೆ. ಈಜು ಬಾರದೆ ಮುಳುಗುತ್ತಿರುವುದನ್ನು ಕಂಡು  ರಕ್ಷಣೆಗೆ ಮುಂದಾದ ಭಾಸ್ಕರ್‌  ಕೂಡ ಮುಳುಗಿ ಸಾವನ್ನಪ್ಪಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next