Advertisement

ಬೆಂಗಳೂರಿನಲ್ಲಿ ಟ್ರಾಫಿಕ್ ಯಮ! ಸಾವು ನಿಮ್ಮ ಬೆನ್ನ ಹಿಂದಿದೆ…

04:16 PM Jul 16, 2018 | Team Udayavani |

ಇತ್ತೀಚೆಗೆ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಅಹ್ಮದ್ ಅಲಿ ಅವರು ಡಿಸಿಪಿ ಹಂತದಲ್ಲಿ ಟ್ರಾಫಿಕ್ ನಿಯಮ ಪಾಲನೆ ಕುರಿತಾಗಿ ಅರಿವು ಮೂಡಿಸಲು ಸಿದ್ಧಪಡಿಸಿದ್ದ ಟ್ರಾಫಿಕ್ ಯಮ ಎಂಬ ಅಣಕು ಪ್ರದರ್ಶನವನ್ನು ರಂಗಭೂಮಿ ಕಲಾವಿದ ವೀರೇಶ್ ಮುತ್ತಿನಮಠ ಪ್ರಸ್ತುತಪಡಿಸಿದರು. ನಗರದ ಬೀದಿಯಲ್ಲಿ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುತ್ತಿದ್ದ ಸವಾರರನ್ನು ಅಡ್ಡಗಟ್ಟಿ ಅವರ ಹಿಂಬದಿ ಸೀಟಿನಲ್ಲಿ ಕುಳಿತು ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿತ್ತು. ಸಂಚಾರ ನಿಯಮ ಉಲ್ಲಂಘಿಸಿದರೆ ನಿಮ್ಮ ಅಮೂಲ್ಯ ಜೀವವನ್ನೇ ಬಲಿ ತೆಗೆದುಕೊಳ್ಳುತ್ತದೆ ಎಂಬ ಸಂದೇಶ ಸಾರುವುದೇ ಟ್ರಾಫಿಕ್ ಯಮ ವೇಷದ ಮುಖ್ಯ ಉದ್ದೇಶವಾಗಿತ್ತು.

Advertisement

ವಿಡಿಯೋ:ಫಕ್ರುದ್ದೀನ್ ಎಚ್.

Advertisement

Udayavani is now on Telegram. Click here to join our channel and stay updated with the latest news.

Next