Advertisement

ಮುರುಡೇಶ್ವರ :ಬೆಂಗಳೂರಿನ ಪ್ರವಾಸಿ ಸಮುದ್ರ ಪಾಲು;ಮೂವರ ರಕ್ಷಣೆ 

01:29 PM Jul 28, 2018 | |

ಭಟ್ಕಳ: ಇಲ್ಲಿನ ಪ್ರವಾಸಿ ತಾಣ ಮುರುಡೇಶ್ವರ ಬೀಚ್‌ನಲ್ಲಿ ಶನಿವಾರ ಬೆಳಗ್ಗೆ  ಬೆಂಗಳೂರಿನ ಪ್ರವಾಸಿಗರೊಬ್ಬರು ನೀರು ಪಾಲಾಗಿರುವ ಘಟನೆ ನಡೆದಿದೆ. 

Advertisement

ಪ್ರವಾಸಕ್ಕೆ ಬಂದಿದ್ದ 9 ಜನರು ನೀರಿಗಿಳಿದಿದ್ದರು, ಆ ಪೈಕಿ ನಾಲ್ವರು ಅಲೆಯ ಹೊಡತಕ್ಕೆ ಸಿಲುಕಿ ನಾಲ್ವರು ಅಪಾಯಕ್ಕೆ ಸಿಲುಕಿದ್ದರು. ನಾಲ್ವರ ಪೈಕಿ ಮೂವರನ್ನು ಸ್ಥಳೀಯರು ರಕ್ಷಿಸಿದ್ದು, ಕಿರಣ್‌ ಕುಮಾರ್‌ ಎನ್ನುವವರು ನೀರುಪಾಲಾಗಿದ್ದಾರೆ. 

ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next