Advertisement

ಗರಿಷ್ಠ ಅಂಕ ಸಾಧನೆಗೆ ಲಕ್ಷ ರೂ. ಬಹುಮಾನ

02:37 PM Jun 02, 2018 | Harsha Rao |

ಕಾರ್ಕಳ: ಕಾರ್ಕಳ ಗಣಿತನಗರದ ಜ್ಞಾನಸುಧಾ ಕಾಲೇಜಿನ ವಿದ್ಯಾರ್ಥಿ ಸಂಕೇತ್‌ ಜಿ.ಬಿ. ಕೆಸಿಇಟಿ ಎಂಜಿನಿಯರಿಂಗ್‌ ವಿಭಾಗದಲ್ಲಿ 18ನೇ ರ್‍ಯಾಂಕ್‌ ಪಡೆದಿದ್ದು, ಇವರ ಸಾಧನೆಯನ್ನು ಅಜೆಕಾರು ಪದ್ಮಗೋಪಾಲ್‌ ಎಜುಕೇಶನ್‌ 
ಟ್ರಸ್ಟ್‌ನ ಅಧ್ಯಕ್ಷ ಡಾ| ಸುಧಾಕರ ಶೆಟ್ಟಿ ಅಭಿನಂದಿಸಿ 1 ಲಕ್ಷ ರೂ. ನಗದು ಬಹುಮಾನ ಘೋಷಿಸಿ¨ªಾರೆ. ಕಾಲೇಜಿನ 13 ವಿದ್ಯಾರ್ಥಿಗಳು 1,000ದ ಒಳಗಿನ ರ್‍ಯಾಂಕ್‌ ಪಡೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next