Advertisement

ಟಿಎಂಸಿ ಮಮತಾಗೆ ಮತ್ತೆ ಆಘಾತ

12:42 AM Jun 18, 2019 | Team Udayavani |

ಹೊಸದಿಲ್ಲಿ: ಅತ್ತ ವೈದ್ಯರ ಮುಷ್ಕರ ಕೊನೆಗೊಳ್ಳುತ್ತಲೇ, ಟಿಸಿಎಂಗೆ ಮತ್ತೆ ಪಕ್ಷಾಂತರದ ತಲೆನೋವು ಶುರುವಾಗಿದೆ. ಸೋಮವಾರ ತೃಣಮೂಲ ಕಾಂಗ್ರೆಸ್‌ನ ಶಾಸಕ ಸುನೀಲ್‌ ಸಿಂಗ್‌ ಹಾಗೂ 15 ಟಿಎಂಸಿ ಕೌನ್ಸಿಲರ್‌ಗಳು ಹೊಸದಿಲ್ಲಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಪಶ್ಚಿಮ ಬಂಗಾಳದ ಉಸ್ತುವಾರಿ ಕೈಲಾಶ್‌ ವಿಜಯವರ್ಗೀಯ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆದಿದೆ. ಈ ಮೂಲಕ ಈವರೆಗೆ ವಿವಿಧ ಪಕ್ಷಗಳ 10 ಶಾಸಕರು ಬಿಜೆಪಿಗೆ ಸೇರಿದಂತಾಗಿದೆ ಎಂದು ಬಿಜೆಪಿ ನಾಯಕ ಮುಕುಲ್‌ ರಾಯ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next