Advertisement

ಮೂವರು ಕಳ್ಳರ ಸೆರೆ: 21.38 ಲಕ್ಷ ರೂ. ಆಭರಣ ವಶ

05:11 PM Jun 10, 2018 | |

ದಾವಣಗೆರೆ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ, ಹಲಗೇರಿ, ದಾವಣಗೆರೆ ಗ್ರಾಮಾಂತರ, ಹರಿಹರ, ಹದಡಿ, ಹೊನ್ನಾಳಿ, ನ್ಯಾಮತಿ ವಿವಿಧೆಡೆ 12 ಹಗಲುಗನ್ನ ಮಾಡಿರುವ ಆರೋಪದಡಿ ಮೂವರನ್ನು
ಬಂಧಿಸಿರುವ ಹರಿಹರ ಗ್ರಾಮಾಂತರ ಪೊಲೀಸರು, ಆರೋಪಿಗಳಿಂದ 21.38 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಮತ್ತು ಒಂದು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

Advertisement

ಮೂಲತಃ ಚಿಕ್ಕಮಗಳೂರು ಜಿಲ್ಲೆ ಶಿವನಿ ಗ್ರಾಮದ ಸ್ವಾಮಿ ಅಲಿಯಾಸ್‌ ನವೀನ್‌(26), ಸುರೇಶ್‌(35), ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ದಾನಿಹಳ್ಳಿ ಗ್ರಾಮದ ನೀಲಾಚಾರಿ ಅಲಿಯಾಸ್‌ ನೀಲ (39) ಬಂಧಿತರು. 

Advertisement

Udayavani is now on Telegram. Click here to join our channel and stay updated with the latest news.

Next