Advertisement
2016ರಲ್ಲಿ ಭಾರತದಲ್ಲಿ ನಡೆದ ಟಿ20 ವಿಶ್ವಕಪ್ಗೆ ಭಾರತ ಸರ್ಕಾರ ತೆರಿಗೆ ವಿನಾಯ್ತಿ ನೀಡಿರಲಿಲ್ಲ. ಇದರಿಂದ ಸಿಟ್ಟಾಗಿದ್ದ ಐಸಿಸಿ, ಪರಿಹಾರವಾಗಿ 161 ಕೋಟಿ ರೂ.ಗಳನ್ನು ಬಿಸಿಸಿಐ ತಾನೇ ಪಾವತಿ ಮಾಡಬೇಕು, ಇಲ್ಲವೇ 2023ರ ವಿಶ್ವಕಪ್ ಆತಿಥ್ಯ ಕಳೆದುಕೊಳ್ಳಲು ಸಿದ್ಧವಾಗಬೇಕು ಎಂದು ಸ್ಪಷ್ಟವಾಗಿಯೇ ಹೇಳಿತ್ತು.
Advertisement
ಬಿಸಿಸಿಐನಿಂದ 2023ರ ವಿಶ್ವಕಪ್ ಆತಿಥ್ಯ ಕಿತ್ತುಕೊಳ್ಳುವುದಿಲ್ಲ
12:30 AM Feb 01, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.