Advertisement

ಅಂಡಾರು: ರಸ್ತೆ ಅಂಚಿನಲ್ಲಿರುವ ವಿದ್ಯುತ್‌ ಕಂಬ ತೆರವಿಗೆ ಗ್ರಾಮಸ್ಥರ ಆಗ್ರಹ

12:23 AM May 22, 2019 | sudhir |

 

 

 

 

 

 

 

ಅಂಡಾರು: ರಸ್ತೆ ಅಂಚಿನಲ್ಲಿರುವ ವಿದ್ಯುತ್‌ ಕಂಬ ತೆರವಿಗೆ ಗ್ರಾಮಸ್ಥರ ಆಗ್ರಹ
Advertisement

ಅಜೆಕಾರು: ಅಂಡಾರು ಗ್ರಾಮದ ಪ್ರಮುಖ ರಸ್ತೆಯ ಅಂಚಿನಲ್ಲಿ ವಿದ್ಯುತ್‌ ಕಂಬಗಳಿದ್ದು ಅಪಾಯಕಾರಿ ಸ್ಥಿತಿಯಲ್ಲಿದ್ದು ಇವುಗಳ ತೆರವಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ರಸ್ತೆ ಮರುಡಾಮರೀಕರಣ ಸಂದರ್ಭ ರಸ್ತೆಯ ವಿಸ್ತರಣೆ ಮಾಡಲಾಗಿದ್ದು ವಿದ್ಯುತ್‌ ಕಂಬಗಳಿರುವವರೆಗೂ ಡಾಮರೀಕರಣ ಗೊಂಡಿರುವುದರಿಂದ ವಾಹನ ಸಂಚಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

ಅಜೆಕಾರುವಿನಿಂದ ಮಿಯಾರುವರೆಗೆ ರಸ್ತೆ ವಿಸ್ತರಣೆಗೊಂಡಿದ್ದು ಈ ಸಂದರ್ಭ ವಿದ್ಯುತ್‌ ಕಂಬಗಳು ಸ್ಥಳಾಂತರಗೊಳ್ಳದೇ ಇರುವುದರಿಂದ ಸಮಸ್ಯೆ ಉದ್ಭವಿಸಿದೆ. ಇವುಗಳ ಸ್ಥಳಾಂತರಕ್ಕೆ ಸಮಸ್ಯೆ ಇದ್ದು ರಸ್ತೆಯ ಅಂಚಿನಲ್ಲಿ ಬೃಹತ್‌ ಮರಗಳು ಇರುವುದರಿಂದ ಅರಣ್ಯ ಇಲಾಖೆಯವರ ಸಹಕಾರವೂ ಅತ್ಯಗತ್ಯ.

Advertisement

Udayavani is now on Telegram. Click here to join our channel and stay updated with the latest news.

Next