Advertisement

ಬೋಳ ಗರಡಿಯಲ್ಲಿ ಚಪ್ಪರ ಮುಹೂರ್ತ

01:30 AM Jan 17, 2019 | Harsha Rao |

ಬೆಳ್ಮಣ್‌: ನವೀಕರಣಗೊಂಡ ಬೋಳ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಶ್ರೀ  ಬ್ರಹ್ಮ ಬೈದರ್ಕಳ ಮತ್ತು ಪರಿವಾರ ದೈವಗಳ ಪುನರ್‌ಪ್ರತಿಷ್ಠಾ ಬ್ರಹ್ಮಕಲಶ ಜ. 25ರಂದು ನಡೆಯಲಿದ್ದು ಚಪ್ಪರ ಮುಹೂರ್ತ ಸೋಮವಾರ ನಡೆಯಿತು.

Advertisement

ಜಲಪಾದೆ ಬಿ. ಕೃಷ್ಣಮೂರ್ತಿ ನೇತೃತ್ವದಲ್ಲಿ ಧಾರ್ಮಿಕ ವಿಧಾನಗಳು ನಡೆದವು. 
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬಿ.ರಾಮಚಂದ್ರ ಹೆಗ್ಡೆ, ಸ್ವಾಗತ ಸಮಿತಿಯ ಅಧ್ಯಕ್ಷ ಬೋಳ ಪರ್ತಿಮಾರುಗುತ್ತು ರಾಮದೇವ್‌ ರಘುರಾಮ ಕೆ. ಶೆಟ್ಟಿ, ಕೋಶಾಧಿಕಾರಿ ಬಾಲಾಜಿ ಶೆಟ್ಟಿ, ಲೆಕ್ಕ ಪರಿಶೋಧಕ‌ ಎನ್‌. ತುಕಾರಾಮ ಶೆಟ್ಟಿ, ಗುಡುಕಲ್ಲು ಉದಯ ಶೆಟ್ಟಿ, ಬೋಳ ಪರಾಡಿ ಗೋಪಾಲ ಶೆಟ್ಟಿ, ಬೋಳ ಪರಾಡಿ ವಿಕಾಸ್‌ ಶೆಟ್ಟಿ, ಪೆಜತ್ತಬೆಟ್ಟು ಸತೀಶ್‌ ಶೆಟ್ಟಿ, ದಿನಕರ್‌ ಶೆಟ್ಟಿ, ತಾನೋಜಿ ಶೆಟ್ಟಿ, ಮಾರಗುತ್ತು ಸುಭಾಶ್‌ ಶೆಟ್ಟಿ, ವಿದ್ಯಾಶೇಖರ ಶೆಟ್ಟಿ, ಹರೀಶ್‌ ಪೂಜಾರಿ, ಆಶೋಕ್‌ ಶೆಟ್ಟಿ, ಗಣೇಶ್‌ ಕಾಮತ್‌, ಸುರೇಶ್‌ ಶೆಟ್ಟಿ, ಸತೀಶ್‌ ಶೆಟ್ಟಿ ಅಗ್ಯೊಟ್ಟು, ದಿವಾಕರ ಶೆಟ್ಟಿ ಉಪಸ್ಥಿತರಿದ್ದರು. 

ಜ. 23ರಿಂದ ಬ್ರಹ್ಮಕಲಶೋತ್ಸವದ ಪ್ರಕ್ರಿಯೆಗಳು ಪ್ರಾರಂಭಗೊಳ್ಳಲಿವೆ.

Advertisement

Udayavani is now on Telegram. Click here to join our channel and stay updated with the latest news.

Next