Advertisement

ಭಾರತದ ಜೊತೆಗಿನ ಸಂಬಂಧವೇ ಸಮಸ್ಯೆ!

11:44 PM Apr 27, 2019 | Team Udayavani |

ಬೀಜಿಂಗ್‌: ಭಾರತದೊಂದಿಗೆ ಪಾಕಿಸ್ಥಾನ ಹೊಂದಿರುವ ಸಂಬಂಧವೇ ಈ ಭಾಗದಲ್ಲಿನ ಶಾಂತಿಗೆ ಅಡ್ಡಿಯಾಗಿದೆ ಎಂದು ಪಾಕಿಸ್ಥಾನ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ. ಲೋಕಸಭೆ ಚುನಾವಣೆ ಮುಗಿದ ಅನಂತರ ಭಾರತ ದೊಂದಿಗಿನ ಸಂಬಂಧ ಸುಧಾರಿಸುವ ನಿರೀಕ್ಷೆಯಿದೆ. ಇರಾನ್‌ ಜತೆಗೆ ನಾವು ಉತ್ತಮ ಸಂಬಂಧವನ್ನು ಹೊಂದಿದ್ದು, ಅದನ್ನು ಇನ್ನಷ್ಟು ಸುಧಾರಿಸಲು ಯತ್ನಿಸು ತ್ತಿದ್ದೇವೆ. ಅಫ್ಘಾನಿಸ್ಥಾನದಲ್ಲಿ ಯಾವುದೇ ಅವಘಡ ನಡೆ ದರೂ ಅದು ಪಾಕ್‌ ಗಡಿ ಪ್ರದೇಶಗಳಲ್ಲೂ ಹಾನಿ ಉಂಟು ಮಾಡುತ್ತದೆ ಎಂದು ಚೀನ ಪ್ರವಾಸದಲ್ಲಿರುವ ಖಾನ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next