Advertisement

ಮುಳ್ಳೇರಿಯ: ಕಾರಡ್ಕ ಶಾಲೆಯಲ್ಲಿ ಕಿಡಿಗೇಡಿಗಳ ಅಟ್ಟಹಾಸ

11:25 PM Aug 05, 2023 | Team Udayavani |

ಮುಳ್ಳೇರಿಯ: ಕಾರಡ್ಕ ಸರಕಾರಿ ಹೈಯರ್‌ ಸೆಕೆಂಡರಿ ಶಾಲೆಯ ಆವರಣದೊಳಗೆ ನುಗ್ಗಿದ ಕಿಡಿಗೇಡಿಗಳು ಶಾಲಾ ಕಚೇರಿಯ ಬೀಗ, ನೀರಿನ ಪೈಪ್‌, ಗೋಡೆ ಮೊದಲಾದೆಡೆಗಳಲ್ಲಿ ಮಲ ಲೇಪಿಸಿದ್ದಾರೆ.

Advertisement

ತರಗತಿ ಕೊಠಡಿಯ ಬಾಗಿಲು ಮುರಿದು ಒಳಗೆ ನುಗ್ಗಿ ಬೋರ್ಡ್‌ ಮತ್ತಿತರ ಪೀಠೊಪಕರಣಗಳನ್ನು ನಾಶಗೊಳಿಸಿದ್ದಾರೆ. ಈ ಬಗ್ಗೆ ಆದೂರು ಪೊಲೀಸರಿಗೆ ದೂರು ನೀಡಲಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next