Advertisement

ಭಾರತ ತಂಡಕ್ಕೆ ಶುಭ ಹಾರೈಸಿದ ಕ್ರೀಡಾ ಸಚಿವ

12:51 AM Jul 05, 2019 | Team Udayavani |

ಹೊಸದಿಲ್ಲಿ: ಪ್ರಸಕ್ತ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ತಲುಪಿದ ಭಾರತ ತಂಡಕ್ಕೆ ಕೇಂದ್ರ ಕ್ರೀಡಾ ಸಚಿವ ರಿಜಿಜು ಅವರು ಶುಭ ಹಾರೈಸಿ ಸಂದೇಶವೊಂದನ್ನು ಕಳುಹಿಸಿದ್ದಾರೆ.

Advertisement

“ವಿಶ್ವಕಪ್‌ನಲ್ಲಿ ಉತ್ತಮ ಪ್ರದ ರ್ಶನ ನೀಡುತ್ತಿದ್ದು, ನಿಮ್ಮ ಆಟಕ್ಕೆ ದೇಶವೇ ಹೆಮ್ಮೆಪಡುತ್ತಿದೆ. ನಿಮ್ಮ ತಾಳ್ಮೆಯುತ ಹಾಗೂ ಕೌಶಲಭರಿತ ಆಟ ಮುಂದುವರಿಯಲಿ. ಯಶಸ್ಸು ನಿಮ್ಮದಾಗಲಿ…’ ಎಂದು ಹಾರೈಸಿದ್ದು, ಈ ಪತ್ರ ವನ್ನು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ ಅವರಿಗೆ ನೀಡಿದ್ದಾರೆ. ಇದನ್ನು ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಹಾಗೂ ಭಾರತ ತಂಡದ ಕೋಚ್‌ ರವಿಶಾಸಿŒಗೆ ತಲುಪಿಸುವಂತೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next