Advertisement
ಕೆಳಗಿನ ಬಂಡೇರಿ ಎಂಬಲ್ಲಿ ರಿಕ್ಷಾದಲ್ಲಿ ಮಾಂಸ ಸಾಗಾಟ ಮಾಡುತ್ತಿದ್ದಾಗ ವಿಶ್ವನಾಥ ಗೌಡ, ಕಿಟ್ಟು ಮುಗೇರ, ಜೋಸೆಫ್ಸಿ.ವಿ., ಜೋನ್ ಕೆ.ವಿ. ಎಂಬ ಆರೋಪಿಗಳ ಸಹಿತ ದನದ ಮಾಂಸ, ಆಟೋ ರಿಕ್ಷಾವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಖಚಿತ ಮಾಹಿತಿಯನ್ನು ಪಡೆದ ಕಳೆಂಜ , ಧರ್ಮಸ್ಥಳ ಬಜರಂಗದಳ ಕಾರ್ಯಕರ್ತರ ಸಹಕಾರದಲ್ಲಿ ರಿಕ್ಷಾದಲ್ಲಿ ಅಕ್ರಮವಾಗಿ ಸಾಗಟಟ ಮಾಡುತ್ತಿದ್ದಾಗ ಪ್ರಕರಣ ಪತ್ತೆ ಹಚ್ಚಲಾಗಿದೆ. ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. Advertisement
ಕಾಯರ್ತಡ್ಕ: ಮನೆಯನ್ನೇ ಕಸಾಯಿಖಾನೆ ಮಾಡಿದರು!
03:45 AM Jan 10, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.