Advertisement

ಕಾಯರ್ತಡ್ಕ: ಮನೆಯನ್ನೇ ಕಸಾಯಿಖಾನೆ ಮಾಡಿದರು!

03:45 AM Jan 10, 2017 | Team Udayavani |

ಬೆಳ್ತಂಗಡಿ: ಕಳೆಂಜದ ಕಾಯರ್ತಡ್ಕ ಬಳಿ ನಾಲ್ಕು ಜನರ ತಂಡ ಮನೆಯಲ್ಲೆ ಕಸಾಯಿಖಾನೆ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿಯಂತೆ ಧರ್ಮಸ್ಥಳ ಪೋಲೀಸರು ರವಿವಾರ ರಾತ್ರಿ ಕಾರ್ಯಾಚರಣೆ ನಡೆಸಿದ್ದಾರೆ.

Advertisement

ಕೆಳಗಿನ ಬಂಡೇರಿ ಎಂಬಲ್ಲಿ ರಿಕ್ಷಾದಲ್ಲಿ ಮಾಂಸ ಸಾಗಾಟ ಮಾಡುತ್ತಿದ್ದಾಗ ವಿಶ್ವನಾಥ ಗೌಡ, ಕಿಟ್ಟು ಮುಗೇರ, ಜೋಸೆಫ್‌ಸಿ.ವಿ., ಜೋನ್‌ ಕೆ.ವಿ. ಎಂಬ ಆರೋಪಿಗಳ ಸಹಿತ ದನದ ಮಾಂಸ, ಆಟೋ ರಿಕ್ಷಾವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಖಚಿತ ಮಾಹಿತಿಯನ್ನು  ಪಡೆದ ಕಳೆಂಜ , ಧರ್ಮಸ್ಥಳ ಬಜರಂಗದಳ ಕಾರ್ಯಕರ್ತರ ಸಹಕಾರದಲ್ಲಿ  ರಿಕ್ಷಾದಲ್ಲಿ ಅಕ್ರಮವಾಗಿ ಸಾಗಟಟ ಮಾಡುತ್ತಿದ್ದಾಗ ಪ್ರಕರಣ ಪತ್ತೆ ಹಚ್ಚಲಾಗಿದೆ. ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next